BIGG NEWS : `ಚರ್ಮಗಂಟು’ ರೋಗದಿಂದ ಜಾನುವಾರು ಸತ್ತರೆ ಮಾಲೀಕರಿಗೆ ಪರಿಹಾರ : ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : ಚರ್ಮಗಂಟು ರೋಗದಿಂದ ಜಾನುವಾರುಗಳು ಸತ್ತರೆ ಮಾಲೀಕರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. BIG NEWS: ಇಂದು ರಾಷ್ಟ್ರಪಿತ ʻಮಹಾತ್ಮ ಗಾಂಧೀಜಿʼ ಜನ್ಮದಿನ: ಈ ದಿನವನ್ನೇಕೆ ʻಅಂತರಾಷ್ಟ್ರೀಯ ಅಹಿಂಸಾ ದಿನʼವನ್ನಾಗಿ ಆಚರಿಸಲಾಗುತ್ತದೆ? ಇಲ್ಲಿದೆ ಪ್ರಮುಖ ಮಾಹಿತಿ ರಾಜ್ಯ ಸರ್ಕಾರವು ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟರೆ ಮಾಲೀಕರಿಗೆ ಪರಿಹಾರಧನ ನೀಡುವ ಸಂಬಂಧ 2ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಕರು ಚರ್ಮಗಂಟು ರೋಗದಿಂದ ಮೃತಪಟ್ಟರೆ 5 ಸಾವಿರ ರೂ. ರೂ. … Continue reading BIGG NEWS : `ಚರ್ಮಗಂಟು’ ರೋಗದಿಂದ ಜಾನುವಾರು ಸತ್ತರೆ ಮಾಲೀಕರಿಗೆ ಪರಿಹಾರ : ರಾಜ್ಯ ಸರ್ಕಾರದಿಂದ ಆದೇಶ