BIGG NEWS : ‘ಕೋವಿಡ್ ಪರಿಹಾರ’ ಘೋಷಿಸಿ, ಮರೆತ ‘ರಾಜ್ಯ ಸರ್ಕಾರ’ : ಕೇವಲ ’11 ಮೃತ ಸಾರಿಗೆ ಸಿಬ್ಬಂದಿ’ ಕುಟುಂಬಕ್ಕೆ ಮಾತ್ರ ಪರಿಹಾರ ವಿತರಣೆ

ಬೆಂಗಳೂರು: ಕೋವಿಡ್-19 ( Covid19 ) ಸಂದರ್ಭದಲ್ಲಿ ಸಾರ್ವಜನಿಕರ ಸೇವೆಯನ್ನು ಕೊರೋನಾ ( Corona ) ಭಯಕ್ಕೂ ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿದ್ದು ಮಾತ್ರ ಸಾರಿಗೆ ಸಿಬ್ಬಂದಿಗಳು. ಕೊರೋನಾ ಸೋಂಕಿನ ಭಯವನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿದಂತ ನೂರಾರು ಸಾರಿಗೆ ಸಿಬ್ಬಂದಿಗಳು ಕೋವಿಡ್ ಗೆ ಬಲಿಯಾದರು. ಇಂತಹ ಸಿಬ್ಬಂದಿಗಳಿಗೆ ಕೋವಿಡ್ ಪರಿಹಾರವನ್ನು ( Covid Relief ) ನೀಡುವುದಾಗಿ ಘೋಷಿಸಿದಂತ ರಾಜ್ಯ ಸರ್ಕಾರ ( Karnataka Government ) ಮಾತ್ರ ಮರೆತೇ ಬಿಟ್ಟಿದೆ. ಈ ಸೋಂಕಿನಿಂದ ಮೃತಪಟ್ಟವರಲ್ಲಿ ಜಸ್ಟ್ 11 … Continue reading BIGG NEWS : ‘ಕೋವಿಡ್ ಪರಿಹಾರ’ ಘೋಷಿಸಿ, ಮರೆತ ‘ರಾಜ್ಯ ಸರ್ಕಾರ’ : ಕೇವಲ ’11 ಮೃತ ಸಾರಿಗೆ ಸಿಬ್ಬಂದಿ’ ಕುಟುಂಬಕ್ಕೆ ಮಾತ್ರ ಪರಿಹಾರ ವಿತರಣೆ