BIGG NEWS : ರಾಜ್ಯ ಸರ್ಕಾರದಿಂದ ಇಂದು 8100 `ವಿವೇಕ’ ಶಾಲಾ ಕೊಠಡಿಗಳಿಗೆ ಶಂಕುಸ್ಥಾಪನೆ

ಬೆಂಗಳೂರು : ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ 8,100 ಹೊಸ ಕೊಠಡಿ ನಿರ್ಮಾಣಕ್ಕೆ ಇಂದು ಏಕಕಾಲದಲ್ಲಿ ರಾಜ್ಯ ಸರ್ಕಾರ ಶಂಕುಸ್ಥಾಪನೆ ಮಾಡಲಿದ್ದು, ಈ ಯೋಜನೆಗೆ ವಿವೇಕ ಎಂದು ಹೆಸರಿಡಲಾಗಿದೆ. BIG NEWS: ಜಿ20 ಶೃಂಗಸಭೆ: ಇಂದು ಇಂಡೋನೇಷ್ಯಾಗೆ ಪ್ರಧಾನಿ ಮೋದಿ ಪ್ರಯಾಣ | G20 Summit ವಿವೇಕ ಶಾಲಾ ಕೊಠಡಿಗಳಿಗೆ ಏಕರೂಪವಾಗಿ ಸೂರ್ಯನ ಬಣ್ಣ ಅಥವಾ ಅರುಣೋದಯ ವರ್ಣ ಬಳಿಯಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಆದರೆ, ಇದಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದ್ದು, ಸರ್ಕಾರ ಉದಯ ರವಿಯ … Continue reading BIGG NEWS : ರಾಜ್ಯ ಸರ್ಕಾರದಿಂದ ಇಂದು 8100 `ವಿವೇಕ’ ಶಾಲಾ ಕೊಠಡಿಗಳಿಗೆ ಶಂಕುಸ್ಥಾಪನೆ