BIGG NEWS : ಭಾರತ್ ಜೋಡೋ ಯಾತ್ರೆಗೆ ಇಂದು ಸೋನಿಯಾ ಗಾಂಧಿ ಎಂಟ್ರಿ : ಪಾಂಡವಪುರದ ಕೆನ್ನಾಳು ಗ್ರಾಮದಿಂದ ಯಾತ್ರೆ ಪುನಾರಂಭ

ಮಂಡ್ಯ :  ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆ ಇಂದು ಮತ್ತೆ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದಿಂದ ಪುನಾರಂಭಗೊಳ್ಳಲಿದ್ದು,ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. BIGG NEWS : `ರುಪೇ ಕ್ರೆಡಿಟ್ ಕಾರ್ಡ್’ ಹೊಂದಿರುವವರಿಗೆ ಗುಡ್ ನ್ಯೂಸ್ : ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಾಪಸ್ಸು ಅಕ್ಟೋಬರ್ 3 ರಂದು ಐಕ್ಯತಾ ಯಾತ್ರೆ ಮೈಸೂರಿನ ಕಳಸ್ತವಾಡಿಯಿಂದ ಶ್ರೀರಂಗಪಟ್ಟಣ, ಕಿರಂಗೂರು ಮಾರ್ಗವಾಗಿ ಪಾಂಡವಪುರ ತಾಲೂಕಿನ ಕಿನ್ನಾಳು ಗ್ರಾಮವನ್ನು ತಲುಪಿತ್ತು. ಬಳಿಕ, ರಾಹುಲ್ … Continue reading BIGG NEWS : ಭಾರತ್ ಜೋಡೋ ಯಾತ್ರೆಗೆ ಇಂದು ಸೋನಿಯಾ ಗಾಂಧಿ ಎಂಟ್ರಿ : ಪಾಂಡವಪುರದ ಕೆನ್ನಾಳು ಗ್ರಾಮದಿಂದ ಯಾತ್ರೆ ಪುನಾರಂಭ