BIGG NEWS : ಮುರುಘಾಮಠದಲ್ಲಿ ಕೆಲ ಭ್ರಷ್ಟ ರಾಜಕಾರಣಿಗಳು ಹಣ, ದಾಖಲಾತಿ ಇಟ್ಟಿದ್ದಾರೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್

ವಿಜಯಪುರ : ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀಗಳನ್ನು ಪದಚ್ಯುತಿಗೊಳಿಸ ಹೊಸ ಶ್ರೀಗಳನ್ನು ನೇಮಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. HEALTH TIPS: ಖಾಲಿ ಹೊಟಟೆಯಲ್ಲಿ ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್‌ ತಡೆಗಟ್ಟುತ್ತದೆ…! ತಜ್ಞರ ಮಾಹಿತಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘಾಶ್ರೀಗಳನ್ನು ಪದಚ್ಯುತಿಗೊಳಿಸ ಹೊಸ ಶ್ರೀಗಳನ್ನು ನೇಮಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇನೆ. ಮುರುಘಾ ಶ್ರೀಗಳ ಪೀಠತ್ಯಾಗಕ್ಕೆ ನಿರ್ದೇಶಿಸಬೇಕು. ತಾತ್ಕಾಲಿಕವಾಗಿ ಮೇಲುವಸ್ತುವಾರಿ ಸಮಿತಿ ರಚಿಸುವಂತೆ ಒತ್ತಾಯಿಸಿದ್ದೇನೆ ಎಂದರು. ʻ … Continue reading BIGG NEWS : ಮುರುಘಾಮಠದಲ್ಲಿ ಕೆಲ ಭ್ರಷ್ಟ ರಾಜಕಾರಣಿಗಳು ಹಣ, ದಾಖಲಾತಿ ಇಟ್ಟಿದ್ದಾರೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್