BIGG NEWS : ಮಳೆಹಾನಿ ಪರಿಹಾರ ಸಂಬಂಧ ತಹಶೀಲ್ದಾರ್ ಎದುರಲ್ಲೇ ತಾರಕಕ್ಕೇರಿದ ಹಾಲಿ ಹಾಗೂ ಮಾಜಿ ಶಾಸಕರ ಜಗಳ : ವಿಡಿಯೋ ವೈರಲ್

ದಾವಣಗೆರೆ : ಮಳೆಹಾನಿ ಪರಿಹಾರ ವಿಚಾರವಾಗಿ ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಶಾಂತನಗೌಡ ಹಾಗೂ ಶಾಸಕರ ನಡುವೆ ಭಾರಿ ಜಟಾಪಟಿಯೇ ನಡೆದಿದ್ದು, ಜಗಳ ತಾರಕಕ್ಕೇರಿದ ಘಟನೆ ನಡೆದಿದೆ. ಸಫಾಯಿ ಕರ್ಮಚಾರಿಗಳಿಗೆ ಸಿಹಿ ಸುದ್ದಿ : ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಎಲೆಕ್ಟ್ರಿಕ್ ಸ್ಕೂಟರ್ ಘೋಷಣೆ : ಸಿಎಂ ಬೊಮ್ಮಾಯಿ ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಹಾಗೂ ಹಾಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ನಡುವೆ ತಹಶೀಲ್ದಾರ್ ಸಮ್ಮುಖದಲ್ಲಿಯೇ ಜಗಳ ನಡೆದಿದೆ. ಉದ್ದೇಶಪೂರ್ವಕವಾಗಿಯೇ ಮಳೆಹಾನಿ ಪರಿಹಾರವನ್ನು ನೀಡುತ್ತಿಲ್ಲ. ಜನರು ಸಂಕಷ್ಟದಿಂದ ಪರದಾಡುತ್ತಿದ್ದಾರೆ … Continue reading BIGG NEWS : ಮಳೆಹಾನಿ ಪರಿಹಾರ ಸಂಬಂಧ ತಹಶೀಲ್ದಾರ್ ಎದುರಲ್ಲೇ ತಾರಕಕ್ಕೇರಿದ ಹಾಲಿ ಹಾಗೂ ಮಾಜಿ ಶಾಸಕರ ಜಗಳ : ವಿಡಿಯೋ ವೈರಲ್