BIGG NEWS : “ಮದರಸಾದಲ್ಲಿ ಕೆಟ್ಟ ಜನ ಕಂಡುಬಂದ್ರೆ ಶೂಟ್ ಮಾಡಿ ಬಿಸಾಕಿ, ಇಡೀ ಸಮುದಾಯವನ್ನ ಅವಮಾನಿಸ್ಬೇಡಿ” ; ಬದ್ರುದ್ದೀನ್ ಅಜ್ಮಲ್ ಮಹತ್ವದ ಹೇಳಿಕೆ

ಗುವಾಹಟಿ: ಬಾಂಗ್ಲಾದೇಶದಲ್ಲಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಿ ಅಸ್ಸಾಂ ಸರ್ಕಾರ ಮದರಸಾವನ್ನ ನೆಲಸಮಗೊಳಿಸಿದ ಕೆಲವು ದಿನಗಳ ನಂತರ, ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಶನಿವಾರ ಮದರಸಾಗಳಲ್ಲಿನ ಕೆಟ್ಟ ಶಕ್ತಿಗಳ ಬಗ್ಗೆ ನನಗೆ ಸಹಾನುಭೂತಿ ಇಲ್ಲ ಮತ್ತು ಪ್ರಾಧಿಕಾರವು ಏನು ಬೇಕಾದರೂ ಮಾಡಬಹುದು ಎಂದು ಹೇಳಿದ್ದಾರೆ. ಅಂದ್ಹಾಗೆ. ಮದರಸಾವನ್ನು ಗುರುವಾರ ನೆಲಸಮ ಮಾಡಲಾಯಿತು. ಕೆಲವು ಜನರಿಗಾಗಿ ಇಡೀ ಸಮುದಾಯವನ್ನ ದೂಷಿಸಬೇಡಿ ಮದರಸಾಗಳಲ್ಲಿ ಅಂತಹ ಜನರು ಕಂಡುಬಂದ್ರೆ, ಕೊಂದು ಹಾಕಿ. ಅಂತಹವರ ಬಗ್ಗೆ ನಮಗೆ ಯಾವುದೇ ಸಹಾನುಭೂತಿ … Continue reading BIGG NEWS : “ಮದರಸಾದಲ್ಲಿ ಕೆಟ್ಟ ಜನ ಕಂಡುಬಂದ್ರೆ ಶೂಟ್ ಮಾಡಿ ಬಿಸಾಕಿ, ಇಡೀ ಸಮುದಾಯವನ್ನ ಅವಮಾನಿಸ್ಬೇಡಿ” ; ಬದ್ರುದ್ದೀನ್ ಅಜ್ಮಲ್ ಮಹತ್ವದ ಹೇಳಿಕೆ