BIGG NEWS : ನೇಕಾರರ ಮಕ್ಕಳಿಗೆ `ವಿದ್ಯಾನಿಧಿ ಯೋಜನೆ’ಯಡಿ ವಿದ್ಯಾರ್ಥಿವೇತನ : ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ನೇಕಾರರ ಮಕ್ಕಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ವಿದ್ಯಾನಿಧಿ ಯೋಜನೆಯಡಿ ನೇಕಾರರ 46,000 ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. WATCH VIDEO: ಹಲವರನ್ನು ಮದುವೆಯಾಗಿದ್ದ ಪೊಲೀಸಪ್ಪನಿಗೆ ಬೆಳ್ಳಂ ಬೆಳ್ಳಗೆ ಬಿತ್ತು ಗೂಸಾ | viral video ಗೃಹ ಕಚೇರಿ ಕೃಷ್ಣದಲ್ಲಿ ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೈಮಗ್ಗ ನೇಕಾರರಿಗೆ ತಲಾ 5,000 ರೂ. ನೀಡುವ ನೇಕಾರ ಸಮ್ಮಾನ್ ಯೋಜನೆ ಚಾಲನೆ ನೀಡಿ ಮಾತನಾಡಿದ ಸಿಎಂ … Continue reading BIGG NEWS : ನೇಕಾರರ ಮಕ್ಕಳಿಗೆ `ವಿದ್ಯಾನಿಧಿ ಯೋಜನೆ’ಯಡಿ ವಿದ್ಯಾರ್ಥಿವೇತನ : ಸಿಎಂ ಬಸವರಾಜ ಬೊಮ್ಮಾಯಿ