BIGG NEWS : ‘ಸಲಿಂಗ ವಿವಾಹ’ಕ್ಕೆ ಮಾನ್ಯತೆ ಕೋರಿ ‘ಸುಪ್ರೀಂಕೋರ್ಟ್’ನಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ

ನವದೆಹಲಿ: ಸಲಿಂಗ ವಿವಾಹಕ್ಕೆ ಮಾನ್ಯತೆ ಮತ್ತು ದೆಹಲಿ ಹೈಕೋರ್ಟ್’ನಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನ ಸುಪ್ರೀಂಕೋರ್ಟ್’ಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಸುಪ್ರೀಂಕೋರ್ಟ್ ಬುಧವಾರ ಕೇಂದ್ರದ ಪ್ರತಿಕ್ರಿಯೆಯನ್ನ ಕೋರಿದೆ. ಹಿರಿಯ ವಕೀಲ ಮೇನಕಾ ಗುರುಸ್ವಾಮಿ ಅವರ ವಾದವನ್ನ ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರ ಪೀಠವು, ಈ ಅರ್ಜಿಗಳು ಸಮಾನತೆಯ ಮೂಲಭೂತ ಹಕ್ಕಿಗೆ ಸಂಬಂಧಿಸಿವೆ ಎಂದು ಕಂಡುಕೊಂಡಿದೆ. ಕವಿತಾ ಅರೋರಾ ಮತ್ತು ನಿಬೇದಿತಾ ದತ್ತಾ ಅವರು ಸಲ್ಲಿಸಿದ್ದ ಪ್ರತ್ಯೇಕ ವರ್ಗಾವಣೆ ಅರ್ಜಿಗಳ ವಿಚಾರಣೆ … Continue reading BIGG NEWS : ‘ಸಲಿಂಗ ವಿವಾಹ’ಕ್ಕೆ ಮಾನ್ಯತೆ ಕೋರಿ ‘ಸುಪ್ರೀಂಕೋರ್ಟ್’ನಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ