BIGG NEWS : `ಸಲಾಂ ಮಂಗಳಾರತಿ’ಗೆ ಬ್ರೇಕ್ : ಸಿಎಂ ಬೊಮ್ಮಾಯಿ ಬೊತೆ ಚರ್ಚಿಸಿ ಅಂತಿಮ ನಿರ್ಧಾರ ; ಸಚಿವೆ ಶಶಿಕಲಾ ಜೊಲ್ಲೆ

ನವದೆಹಲಿ: ಸಲಾಂ ಆರತಿ ಹೆಸರು ಬದಲಿಸುವ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ ನಿರ್ಧಾರ ತೆಗೆದುಕೊಂಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಮೋದಿಯ ʻಮನ್ ಕಿ ಬಾತ್ʼ ಕಾರ್ಯಕ್ರಮದ ಪುಸ್ತಕ ಪ್ರಕಟಿಸುವುದಾಗಿ ಹಣ ವಸೂಲಿ, ಸಂಪಾದಕನ ವಿರುದ್ಧ ಕೇಸ್‌ ದಾಖಲು ನಗರದಲ್ಲಿ ಮಾತನಾಡಿದ ಅವರು, ಸಲಾಂ ಆರತಿ ಹೆಸರು ಬದಲಿಸುವಂತೆ ಸಾಕಷ್ಟು ಮನವಿಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಧಾರ್ಮಿಕ … Continue reading BIGG NEWS : `ಸಲಾಂ ಮಂಗಳಾರತಿ’ಗೆ ಬ್ರೇಕ್ : ಸಿಎಂ ಬೊಮ್ಮಾಯಿ ಬೊತೆ ಚರ್ಚಿಸಿ ಅಂತಿಮ ನಿರ್ಧಾರ ; ಸಚಿವೆ ಶಶಿಕಲಾ ಜೊಲ್ಲೆ