BIGG NEWS : ಕೈಮಗ್ಗ ನೇಕಾರರ ಖಾತೆಗೆ 5,000 ರೂ. ಜಮೆ : ಇಲ್ಲಿದೆ `ನೇಕಾರ ಸಮ್ಮಾನ್ ಯೋಜನೆ’ ವೈಶಿಷ್ಟಗಳು

ಬೆಂಗಳೂರು : ನೇಕಾರರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ನೇಕಾರ ಸಮ್ಮಾನ್ ಯೋಜನೆಗೆ ಚಾಲನೆ ನೀಡಿದ್ದಾರೆ. BIG NEWS : ಗ್ಯಾಂಬಿಯಾದಲ್ಲಿನ 66 ಮಕ್ಕಳ ಸಾವಿಗೆ ಭಾರತ ನಿರ್ಮಿತ ಕೆಮ್ಮಿನ ಸಿರಪ್‌ ಸಂಬಂಧಿಸಿಲ್ಲ: ಡಿಸಿಜಿಐ ಸ್ಪಷ್ಟನೆ ಗೃಹ ಕಚೇರಿ ಕೃಷ್ಣದಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಕೈಮಗ್ಗ ನೇಕಾರರಿಗೆ ತಲಾ 5,000 ರೂ. ನೀಡುವ ನೇಕಾರ ಸಮ್ಮಾನ್ ಯೋಜನೆ ಚಾಲನೆ ನೀಡಿದ್ದಾರೆ. ಕೈಮಗ್ಗ ನೇಕಾರರ ಚಟುವಟಿಕೆಗಳ ಪಾರಂಪರಿಕ … Continue reading BIGG NEWS : ಕೈಮಗ್ಗ ನೇಕಾರರ ಖಾತೆಗೆ 5,000 ರೂ. ಜಮೆ : ಇಲ್ಲಿದೆ `ನೇಕಾರ ಸಮ್ಮಾನ್ ಯೋಜನೆ’ ವೈಶಿಷ್ಟಗಳು