BIGG NEWS : ರೋಹಿತ್ ಚಕ್ರತೀರ್ಥ ಪಠ್ಯ ಪರಿಷ್ಕರಣೆಗೆ ಮುಂದುವರೆದ ವಿರೋಧ : ತಮ್ಮ ಕವಿತೆ ಬಳಸಬೇಡಿ ಎಂದ ಸಾಹಿತಿ ರೂಪ ಹಾಸನ

ಹಾಸನ : ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಪುಸ್ತಕ ಪರಿಷ್ಕರಣೆಗೆ ಮತ್ತೆ ವಿರೋಧ ವ್ಯಕ್ತವಾಗಿದ್ದು, ಪಠ್ಯದಲ್ಲಿ ತಮ್ಮ ಕವಿತೆಯನ್ನು ಬೋಧಿಸಲು ಒಪ್ಪಿಗೆ ಇಲ್ಲ ಎಂದು ಸಾಹಿತಿ ರೂಪಾ ಹಾಸನ ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. Big news:‌ ಉದ್ಯೋಗ ಪಡೆಯಲು 10 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ತರಬೇತಿ: ಸಚಿವ ಅಶ್ವಥ್ ನಾರಾಯಣ್ `ಅಮ್ಮನಾಗುವುದೆಂದರೆ’ ಕವಿತೆ ಬೋಧನೆಗೆ ಅನುಮತಿ ನೀಡುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಸಾಹಿತಿ ಸಾಹಿತಿ ರೂಪ … Continue reading BIGG NEWS : ರೋಹಿತ್ ಚಕ್ರತೀರ್ಥ ಪಠ್ಯ ಪರಿಷ್ಕರಣೆಗೆ ಮುಂದುವರೆದ ವಿರೋಧ : ತಮ್ಮ ಕವಿತೆ ಬಳಸಬೇಡಿ ಎಂದ ಸಾಹಿತಿ ರೂಪ ಹಾಸನ