BIGG NEWS : BJP ಸರ್ಕಾರದ ಹಗರಣಗಳ ಸರಮಾಲೆಗೆ ಹೊಸ ಸೇರ್ಪಡೆ PHD ಪ್ರವೇಶ ಪರೀಕ್ಷೆ ಹಗರಣ : ಬಿಜೆಪಿ ವಿರುದ್ಧ ರಣದೀಪ್ ಸುರ್ಜೆವಾಲ ಟ್ವೀಟ್ ವಾರ್

ಬೆಂಗಳೂರು : ಸದ್ಯಕ್ಕೆ BJP ಸರ್ಕಾರದ ಹಗರಣಗಳ ಸರಮಾಲೆ ನಿಲ್ಲುವಂತೆ ಕಾಣುತ್ತಿಲ್ಲ, ಆ ಪಟ್ಟಿಗೆ ಹೊಸ ಸೇರ್ಪಡೆ PHD ಪ್ರವೇಶ ಪರೀಕ್ಷೆ ಹಗರಣ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸದ್ಯಕ್ಕೆ BJP ಸರ್ಕಾರದ ಹಗರಣಗಳ ಸರಮಾಲೆ ನಿಲ್ಲುವಂತೆ ಕಾಣುತ್ತಿಲ್ಲ, ಆ ಪಟ್ಟಿಗೆ ಹೊಸ ಸೇರ್ಪಡೆ PHD ಪ್ರವೇಶ ಪರೀಕ್ಷೆ ಹಗರಣ, PSI ಹಗರಣದಲ್ಲೂ ಅಶ್ವಥ್ ನಾರಾಯಣ ಹೆಸರು … Continue reading BIGG NEWS : BJP ಸರ್ಕಾರದ ಹಗರಣಗಳ ಸರಮಾಲೆಗೆ ಹೊಸ ಸೇರ್ಪಡೆ PHD ಪ್ರವೇಶ ಪರೀಕ್ಷೆ ಹಗರಣ : ಬಿಜೆಪಿ ವಿರುದ್ಧ ರಣದೀಪ್ ಸುರ್ಜೆವಾಲ ಟ್ವೀಟ್ ವಾರ್