BIGG NEWS : `PSI’ ನೇಮಕಾತಿ ಹಗರಣದಲ್ಲಿ ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ ಐ ಭಾಗಿ : ಸಿಐಡಿ ತನಿಖೆಯಲ್ಲಿ ಬಹಿರಂಗ

ಬೆಂಗಳೂರು : ಪಿಎಸ್ ಐ ನೇಮಕಾತಿ ಹಗರಣ ಪ್ರಕರಣದಲ್ಲಿ ಬೆಂಗಳೂರಿನ ಕೆ.ಆರ್.ಪುರಂ ಸಂಚಾರಿ ಠಾಣೆಯ ಪಿಎಸ್ ಐ ಭಾಗಿಯಾಗಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ. BIGG NEWS : ಇಂದು ಮೈಸೂರು ಅರಮನೆಯಲ್ಲಿ ‘ ಸಿಂಹಾಸನ ಜೋಡಣೆ ‘ : ಮ.1ಗಂಟೆವರೆಗೆ ಸಾರ್ವಜನಿಕರ ‘ಪ್ರವೇಶಕ್ಕೆ ನಿರ್ಬಂಧ ‘ | Mysore Dussehra-2022 ಬೆಂಗಳೂರಿನ ಕೆ.ಆರ್.ಪುರಂ ಸಂಚಾರಿ ಠಾಣೆಯ ಪಿಎಸ್ ಐ ಸುಬ್ರಮಣಿ ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದ್ದು,ಪೋಸ್ಟಿಂಗ್ ಮಾಡಿಸಲು ಅಭ್ಯರ್ಥಿಗಳ ಬಳಿ … Continue reading BIGG NEWS : `PSI’ ನೇಮಕಾತಿ ಹಗರಣದಲ್ಲಿ ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ ಐ ಭಾಗಿ : ಸಿಐಡಿ ತನಿಖೆಯಲ್ಲಿ ಬಹಿರಂಗ