BIGG NEWS : ‘ಮೇಧಾ ಪಾಟ್ಕರ್’ ಜೊತೆ ಹೆಜ್ಜೆ ಹಾಕಿದ ‘ರಾಹುಲ್ ಗಾಂಧಿ’ಗೆ ‘ಪ್ರಧಾನಿ ಮೋದಿ’ ತರಾಟೆ

ಧೋರಾಜಿ : ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಧೋರಾಜಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಾಂಗ್ರೆಸ್ ನಾಯಕ ಮತ್ತು ಅವರ ಭಾರತ್ ಜೋಡೋ ಯಾತ್ರೆಯ ವಿರುದ್ಧ ವಾಗ್ದಾಳಿ ನಡೆಸಿದರು. ನರ್ಮದಾ ಅಣೆಕಟ್ಟು ಯೋಜನೆಯನ್ನ ಮೂರು ದಶಕಗಳಿಂದ ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಕಾಂಗ್ರೆಸ್ ನಾಯಕರೊಬ್ಬರು ಪಾದಯಾತ್ರೆ ಮಾಡುತ್ತಿರುವುದು ಕಂಡುಬಂದಿದೆ ಎಂದು ಪಿಎಂ ಮೋದಿ ಹೇಳಿದರು. ಮುಂದುವರೆದ ಪ್ರಧಾನಿ ಮೋದಿ “ನಿಮ್ಮ ಮತವನ್ನ ಕೇಳಲು ಬಂದಾಗ ಕಾಂಗ್ರೆಸ್’ನ್ನ ಒಮ್ಮೆ ಕೇಳಿ, ನೀವು ನರ್ಮದಾ ಅಣೆಕಟ್ಟೆಯನ್ನ ವಿರೋಧಿಸುವವರ … Continue reading BIGG NEWS : ‘ಮೇಧಾ ಪಾಟ್ಕರ್’ ಜೊತೆ ಹೆಜ್ಜೆ ಹಾಕಿದ ‘ರಾಹುಲ್ ಗಾಂಧಿ’ಗೆ ‘ಪ್ರಧಾನಿ ಮೋದಿ’ ತರಾಟೆ