BIGG NEWS : ‘ಪ್ರಧಾನಿ ಮೋದಿ’ಗೆ ಸಂದ ‘ಸನಾತನ ಶಿರೋಮಣಿ’ ಪುರಸ್ಕಾರ ; ‘ಅಖಾರ ಪರಿಷತ್’ ಘೋಷಣೆ

ನವದೆಹಲಿ : ಅಖಿಲ ಭಾರತೀಯ ಅಖಾರ ಪರಿಷತ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸನಾತನ ಶಿರೋಮಣಿ ಬಿರುದು ನೀಡಿ ಗೌರವಿಸಲಿದೆ. ಅಯೋಧ್ಯೆಯಲ್ಲಿ ಶ್ರೀ ರಾಮ್ ಜನ್ಮಭೂಮಿ ದೇವಾಲಯವನ್ನ ನಿರ್ಮಿಸುವ ಕೋಟ್ಯಂತರ ಸನಾತನರ ಕನಸು ನನಸಾಗುವ ನೆನಪಿಗಾಗಿ ಅಖಾರ ಪರಿಷತ್ ಜನವರಿ 22 ರಂದು ದೆಹಲಿಯಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ನಂತ್ರ ಈ ಕಾರ್ಯಕ್ರಮ ನಡೆಯಲಿದೆ. ಭಗವಂತ ಶ್ರೀ ರಾಮನು ಜವಾಬ್ದಾರಿ ವಹಿಸಿದ್ದಾನೆ.! ಅಖಿಲ ಭಾರತೀಯ ಅಖಾರ ಪರಿಷತ್ ಅಧ್ಯಕ್ಷ ಮಹಂತ್ ರವೀಂದ್ರ … Continue reading BIGG NEWS : ‘ಪ್ರಧಾನಿ ಮೋದಿ’ಗೆ ಸಂದ ‘ಸನಾತನ ಶಿರೋಮಣಿ’ ಪುರಸ್ಕಾರ ; ‘ಅಖಾರ ಪರಿಷತ್’ ಘೋಷಣೆ