BIGG NEWS : ಭಾಷಣದ ವೇಳೆ ಗುಜರಾತ್ ಘೋರ ‘ಕೇಬಲ್ ಸೇತುವೆ ದುರಂತ’ ನೆನೆದು ‘ಪ್ರಧಾನಿ ಮೋದಿ’ ಭಾವುಕ, ಇಲ್ಲಿದೆ ವಿಡಿಯೋ

ಬನಸ್ಕಾಂತಾ : ಗುಜರಾತ್ ರಾಜ್ಯದ ಬನಸ್ಕಾಂತಾ ಜಿಲ್ಲೆಯ ಥರಾಡ್’ನಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ನಂತ್ರ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡುವಾಗ ನಿನ್ನೆ ಮೊರ್ಬಿಯಲ್ಲಿ ನಡೆದ ಘೋರ ಕೇಬಲ್ ಸೇತುವೆ ಕುಸಿತ ದುರಂತ ನೆನೆದು ಭಾವುಕರಾದರು. ಬನಸ್ಕಾಂತ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, “ಇದು ತುಂಬಾ ನೋವಿನ ಸಂಗತಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರಬೇಕೆ ಅಥವಾ ಬೇಡವೇ ಎಂದು ನನಗೆ ಎರಡನೇ ಆಲೋಚನೆ ಇತ್ತು ” ಎಂದು ಹೇಳಿದರು. ನಂತ್ರ ಒಂದು … Continue reading BIGG NEWS : ಭಾಷಣದ ವೇಳೆ ಗುಜರಾತ್ ಘೋರ ‘ಕೇಬಲ್ ಸೇತುವೆ ದುರಂತ’ ನೆನೆದು ‘ಪ್ರಧಾನಿ ಮೋದಿ’ ಭಾವುಕ, ಇಲ್ಲಿದೆ ವಿಡಿಯೋ