Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » BIGG NEWS: ಅಗ್ನಿವೀರ್ ಯೋಜನೆ ಅಡಿಯಲ್ಲಿ ಇಂದಿನಿಂದ ‘ನೌಕಾಪಡೆ ನೇಮಕಾತಿ’ ಆರಂಭ | Navy’s Recruitment begins from today
    INDIA

    BIGG NEWS: ಅಗ್ನಿವೀರ್ ಯೋಜನೆ ಅಡಿಯಲ್ಲಿ ಇಂದಿನಿಂದ ‘ನೌಕಾಪಡೆ ನೇಮಕಾತಿ’ ಆರಂಭ | Navy’s Recruitment begins from today

    By Kannada NewsJune 22, 5:22 am

    ನವದೆಹಲಿ:  ಅಗ್ನಿವೀರ್ ಯೋಜನೆ ಅಡಿಯಲ್ಲಿ ನಮ್ಮ ನೇಮಕಾತಿ ಕ್ಯಾಲೆಂಡರ್ ಅನ್ನು ಜೂನ್ 25 ರಿಂದ ಶುರು ಮಾಡಲು ನಿರ್ಧಾರಿಸಲಾಗಿತ್ತು, ಆದರೆ ಅದು ಜೂನ್ 22 ರವರೆಗೆ ಪ್ರಾರಂಭವಾಗಲಿದೆ. ಜುಲೈ 1ಕ್ಕೆ ಕೊನೆಯಾಗಲಿದೆ ಅಂತ (ಸಿಒಪಿ), ಭಾರತೀಯ ನೌಕಾಪಡೆ ವೈಸ್ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಹೇಳಿದ್ದಾರೆ.

    ಭಾರತದಲ್ಲಿ ರಕ್ಷಣಾ ನೇಮಕಾತಿಯಲ್ಲಿ ಮೊದಲ ಬಾರಿಗೆ, ಅಗ್ನಿವೀರ್ ಯೋಜನೆಯಡಿ ಮಹಿಳಾ ನಾವಿಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಅವರು ಇದೇ ವೇಳೇ ಹೇಳಿದರು. ಇನ್ನೂ ಈ ನೇಮಕಾತಿಯ ಮತ್ತೊಂದು ವಿಶೇಷವೆಂದರೆ, ನೌಕಾಪಡೆ, ಭೂಸೇನೆ ಮತ್ತು ವಾಯುಪಡೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದರೂ, ಇದೇ ಮೊದಲ ಬಾರಿಗೆ ಅಧಿಕಾರಿಗಳ ಶ್ರೇಣಿಗಿಂತ ಕೆಳಗಿರುವ ಸಿಬ್ಬಂದಿ (ಪಿಬಿಒಆರ್) ಪ್ರಕಾರ ಅವರನ್ನು ಸೇರಿಸಿಕೊಳ್ಳಲಾಗುವುದು ಅಂತ ಹೇಳಿದ್ದಾರೆ.

    “ಅಗ್ನಿಪಥ್ ಯೋಜನೆಯ ಮೂಲಕ ನೇಮಕಗೊಳ್ಳಬೇಕಾದ ಮಹಿಳಾ ನಾವಿಕರನ್ನು ನಾವು ಇನ್ನೂ ನಿಖರವಾಗಿ ರೂಪಿಸುತ್ತಿದ್ದೇವೆ” ಎಂದು ವೈಸ್ ಅಡ್ಮಿರಲ್ ತ್ರಿಪಾಠಿ ಭಾನುವಾರ ರಕ್ಷಣಾ ಸಚಿವಾಲಯದಲ್ಲಿ ನಡೆದ ತ್ರಿ-ಸೇವಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅಗ್ನಿವೀರ್ ಗಳ ಮೊದಲ ಬ್ಯಾಚ್ ಈ ವರ್ಷದ ನವೆಂಬರ್ ನಲ್ಲಿ ತಮ್ಮ ತರಬೇತಿಯನ್ನು ಪ್ರಾರಂಭಿಸಲಿದೆ.

     

    ಪ್ರಮುಖ ದಿನಾಂಕಗಳು ಹೀಗಿದೆ

    ಆನ್ಲೈನ್ ನೋಂದಣಿ ಜುಲೈ 1, 2022 ರಿಂದ ಎಲ್ಲಾ ಅಭ್ಯರ್ಥಿಗಳಿಗೆ ತೆರೆದಿರುತ್ತದೆ.
    ಜುಲೈ 9, 2022 ರಂದು ವಿವರವಾದ ಅಧಿಸೂಚನೆ ಹೊರಬೀಳಲಿದೆ.
    ಅಗ್ನಿವೀರ್ 2022 ಬ್ಯಾಚ್ಗೆ ಅಪ್ಲಿಕೇಶನ್ ವಿಂಡೋ ಓಪನ್: ಜುಲೈ 15-30, 2022ರ ತನಕ ಇರಲಿದೆ
    ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳು: ಅಕ್ಟೋಬರ್ ಮಧ್ಯಭಾಗ, 2022
    ವೈದ್ಯಕೀಯ ತಪಾಸಣೆ ಮತ್ತು ಸೇರ್ಪಡೆ ಐಎನ್ಎಸ್ ಚಿಲ್ಕಾದಲ್ಲಿ : ನವೆಂಬರ್ 21, 2022 ರಿಂದ ಆರಂಭ

    New avenues of growth will open up for an #Agniveer after 4 years of #Agnipath yojana! #BharatKeAgniveer pic.twitter.com/1XVlpaE7nO

    — MyGovIndia (@mygovindia) June 19, 2022



    best web service company
    Share. Facebook Twitter LinkedIn WhatsApp Email

    Related Posts

    BREAKING NEWS: ಮಹಿಳಾ ಹಾಕಿ ವಿಶ್ವಕಪ್: ಭಾರತ-ಇಂಗ್ಲೆಂಡ್ 1-1 ಡ್ರಾ | Women’s Hockey World Cup

    July 03, 9:49 pm

    CBSE 10th Result 2022: ನಾಳೆ ಸಿಬಿಎಸ್ಇ ಫಲಿತಾಂಶ ಪ್ರಕಟ: ಈ ವಿಧಾನ ಅನುಸರಿಸಿ, ಫಲಿತಾಂಶ ವೀಕ್ಷಿಸಿ

    July 03, 9:27 pm

    ಜಮ್ಮುವಿನಲ್ಲಿ ಸಿಕ್ಕಿಬಿದ್ದ ಲಷ್ಕರ್ ಭಯೋತ್ಪಾದಕ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ

    July 03, 8:37 pm
    Recent News

    ಜನೌಷಧಿ ಮಳಿಗೆ ತೆರೆಯಲು ಅರ್ಜಿ ಆಹ್ವಾನ

    July 03, 9:53 pm

    BREAKING NEWS: ಮಹಿಳಾ ಹಾಕಿ ವಿಶ್ವಕಪ್: ಭಾರತ-ಇಂಗ್ಲೆಂಡ್ 1-1 ಡ್ರಾ | Women’s Hockey World Cup

    July 03, 9:49 pm

    CBSE 10th Result 2022: ನಾಳೆ ಸಿಬಿಎಸ್ಇ ಫಲಿತಾಂಶ ಪ್ರಕಟ: ಈ ವಿಧಾನ ಅನುಸರಿಸಿ, ಫಲಿತಾಂಶ ವೀಕ್ಷಿಸಿ

    July 03, 9:27 pm

    ನಿಮ್ಗೆ ಗೊತ್ತಾ.? ‘SC, ST ಸಮುದಾಯ’ದ ಹೆಣ್ಣುಮಕ್ಕಳ ಮದುವೆಗೆ, ಶವಸಂಸ್ಕಾರಕ್ಕೆ ‘ಗ್ರಾಪಂ’ಯಿಂದ ಸಿಗುತ್ತೆ ‘5 ಸಾವಿರ ಸಹಾಯಧನ’

    July 03, 9:16 pm
    State News
    KARNATAKA

    ಜನೌಷಧಿ ಮಳಿಗೆ ತೆರೆಯಲು ಅರ್ಜಿ ಆಹ್ವಾನ

    By Kannada NewsJuly 03, 9:53 pm0

    ಹಾವೇರಿ: ಜಿಲ್ಲೆಯ ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಮಳಿಗೆ ತೆರೆಯಲು…

    ನಿಮ್ಗೆ ಗೊತ್ತಾ.? ‘SC, ST ಸಮುದಾಯ’ದ ಹೆಣ್ಣುಮಕ್ಕಳ ಮದುವೆಗೆ, ಶವಸಂಸ್ಕಾರಕ್ಕೆ ‘ಗ್ರಾಪಂ’ಯಿಂದ ಸಿಗುತ್ತೆ ‘5 ಸಾವಿರ ಸಹಾಯಧನ’

    July 03, 9:16 pm

    ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ, ಬಡವರ ಮನೆಗಳ ಮೇಲೆ ಹರಿಯುತ್ತದೆ – HDK ಕಿಡಿ

    July 03, 8:55 pm

    ಶಿಕ್ಷಕ ಪ್ರಶಸ್ತಿ: ಅರ್ಜಿ ಸಲ್ಲಿಕೆ ಅವಧಿ ಜು.10ರವರೆಗೆ ವಿಸ್ತರಣೆ

    July 03, 8:19 pm

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.