BIGG NEWS : ಮುರುಘಾಮಠ ಪ್ರಗತಿಪರ ಮಠ : ಕಾನೂನಾತ್ಮಕ ತನಿಖೆಯಾಗಿ ನ್ಯಾಯ ದೊರಕುವಂತಾಗಲಿ : ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು : ಚಿತ್ರದುರ್ಗದ ಮುರಘಾಮಠದ ಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಮಠದ ಶಿವಮೂರ್ತಿ ಶ್ರೀಗಳನ್ನು ಬಂಧಿಸಲಾಗಿದೆ. ಸದ್ಯ ಅವರನನ್ನು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದ್ದು, ಚಿತ್ರದುರ್ಗದ ಜಿಲ್ಲಾ ಕಾರಾಗೃಹ ಕರೆದೊಯ್ಯಲಾಗಿದೆ. BIGG NEWS : ಟ್ಟಿಟರ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ : ಶೀಘ್ರದಲ್ಲೇ ‘ಟ್ವೀಟ್‌ ಎಡಿಟ್‌ ‘ ಮಾಡಲು ಅವಕಾಶ ಲಭ್ಯ ಮುರುಘಾಮಠದ ಶ್ರೀಗಳ ಬಂಧನದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮುರುಘಾ ಮಠ ಪ್ರಗತಿಪರ ಚಿಂತನೆಯ, ಜಾತಿ ವ್ಯವಸ್ಥೆಯ … Continue reading BIGG NEWS : ಮುರುಘಾಮಠ ಪ್ರಗತಿಪರ ಮಠ : ಕಾನೂನಾತ್ಮಕ ತನಿಖೆಯಾಗಿ ನ್ಯಾಯ ದೊರಕುವಂತಾಗಲಿ : ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ