BIGG NEWS : ಮೋದಿ ಮತ್ತು ಬಿಜೆಪಿಗರು ‘ದೇಶಭಕ್ತ’ರಲ್ಲ, ಅವ್ರು ‘ಕಳ್ಳರು’ ; ರಾಹುಲ್ ಗಾಂಧಿ ಕಿಡಿ
ನವದೆಹಲಿ : 40% ಕಮಿಷನ್ ಭ್ರಷ್ಟಾಚಾರ ಆರೋಪದ ಕುರಿತು ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತ್ ಜೋಡೋ ಯಾತ್ರಯಲ್ಲಿ ಮಾತನಾಡಿದ ರಾಹುಲ್ “ಯುಪಿಎ ಸರ್ಕಾರದ ಅವಧಿಯಲ್ಲಿ ಎಲ್ಪಿಜಿ 400 ರೂ.ಗಳಷ್ಟಿತ್ತು, ಈಗ ಅದು 1,000 ರೂ.ಗೆ ತಲುಪಿದೆ. ಈ ಹೆಚ್ಚುವರಿ 600 ರೂ.ಗಳನ್ನು ಯಾರು ಪಡೆಯುತ್ತಿದ್ದಾರೆ?” ಎಂದು ಕಿಡಿಕಾರಿದ್ರು. ಮೋದಿ ಮತ್ತು ಬಿಜೆಪಿ ಸದಸ್ಯರು ‘ದೇಶಭಕ್ತ’ರಲ್ಲ, ಅವರು ‘ಕಳ್ಳರು’ ಎಂದು ರಾಹುಲ್ ಗಾಂಧಿ ಕಿಡಿಕಾರಿದರು. LIVE: #BharatJodoYatra … Continue reading BIGG NEWS : ಮೋದಿ ಮತ್ತು ಬಿಜೆಪಿಗರು ‘ದೇಶಭಕ್ತ’ರಲ್ಲ, ಅವ್ರು ‘ಕಳ್ಳರು’ ; ರಾಹುಲ್ ಗಾಂಧಿ ಕಿಡಿ
Copy and paste this URL into your WordPress site to embed
Copy and paste this code into your site to embed