ಹಾಸನ :  ಜಿಲ್ಲೆಯ ಶಾಸಕ ಪ್ರೀತಂ ಗೌಡ(Pritam Gowda)ಗೆ ಟಕ್ಕರ್ ಕೊಡಲು ಭವಾನಿ ರೇವಣ್ಣ (Bhavani Revanna)  ಮುಂದಾಗಿದ್ದು, ಹಾಸನದ ಮತದಾರರಿಗೆ ಭಾನುವಾರ ಭರ್ಜರಿ ಬಾಡೂಟ ನೀಡುವ ಮೂಲಕ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ

ಬಿಎಫ್.7 ರೂಪಾಂತರ ಭೀತಿ: ಆಗ್ರಾದ ವ್ಯಕ್ತಿಯ ನಂತರ ಉನ್ನಾವೋ ಯುವಕನಿಗೆ ಕೋವಿಡ್ ದೃಢ, ಮಾದರಿ ಜೀನೋಮ್ ಸೀಕ್ವೆನ್ಸಿಂಗ್ ಗೆ ರವಾನೆ | BF.7 variant scare

ಭವಾನಿ ರೇವಣ್ಣ ಹುಟ್ಟೂರು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಔತನಕೂಟವನ್ನು ಭವಾನಿ ರೇವಣ್ಣ ಅವರ ಸಹೋದರ ಪ್ರಕಾಶ್ ಅವರ ಮನೆಯಲ್ಲಿ ಔತಣ ಕೂಟ ಆಯೋಜನೆಯಾಗಿತ್ತು.  ಮುಂದಿನ ಚುನಾವಣೆಗೆ ಪಕ್ಷಕ್ಕೆ ನಾಯಕರನ್ನು ಸೆಳೆಯೋದಕ್ಕಾಗಿ ಈ ಕಾರ್ಯಕ್ರಮ ಮಾಡಲಾಗಿದೆ. ಈ ಔತನ ಕೂಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಜೆಡಿಎಸ್  ಕಾರ್ಯಕರ್ತರನ್ನ ಮಾತನಾಡಿಸಿದ್ದರು. ಈ ಅದ್ದೂರಿ ಕಾರ್ಯಕ್ರಮದಲ್ಲಿ  ಭವಾನಿ ರೇವಣ್ಣಪುತ್ರ ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು

ಬಿಎಫ್.7 ರೂಪಾಂತರ ಭೀತಿ: ಆಗ್ರಾದ ವ್ಯಕ್ತಿಯ ನಂತರ ಉನ್ನಾವೋ ಯುವಕನಿಗೆ ಕೋವಿಡ್ ದೃಢ, ಮಾದರಿ ಜೀನೋಮ್ ಸೀಕ್ವೆನ್ಸಿಂಗ್ ಗೆ ರವಾನೆ | BF.7 variant scare

Share.
Exit mobile version