Viral Letter : ಐಶ್ವರ್ಯಾ ಬೇಗ ದಪ್ಪ ಆಗ್ಲಿ, ವಿಘ್ನವಿಲ್ಲದೇ ಮದುವೆ ಆಗ್ಲಿ : ದೇವರ ಮುಂದೆ ಭಕ್ತನ ವಿಚಿತ್ರ ಬೇಡಿಕೆ!

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಗ್ರಾಮದ ಪ್ರಸಿದ್ದ ಕಳಸೇಶ್ವರ ಸ್ವಾಮಿ ದೇಗುಲದ ಕಾಣಿಕೆ ಹುಂಡಿಯಲ್ಲಿ ಭಕ್ತನೊಬ್ಬ ವಿಚಿತ್ರ ರೀತಿಯ ಬರೆದಿರುವ ಪತ್ರ ಪತ್ತೆಯಾಗಿದೆ. BREAKING NEWS : ಚಂಡೀಗಢ ವಿಮಾನ ನಿಲ್ದಾಣಕ್ಕೆ `ಭಗತ್ ಸಿಂಗ್’ ಹೆಸರು : ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಘೋಷಣೆ ಕಳಸೇಶ್ವರ ಸ್ವಾಮಿ ದೇಗುಲದಲ್ಲಿ ಕಾಣಿಕೆ ಹುಂಡಿಯಲ್ಲಿ ಮಂಡ್ಯ ಜಿಲ್ಲೆಯ ಪ್ರಸಿದ್ದ ಉಕ್ಕಡ ಮಾರಮ್ಮ ದೇವಿ ಹೆಸರಿನಲ್ಲಿ ಪತ್ರ ಬರೆಯಲಾಗಿದ್ದು, ಅಮ್ಮಾ ತಾಯೇ ಮೊದಲಿಗೆ ಮಗನಾದ … Continue reading Viral Letter : ಐಶ್ವರ್ಯಾ ಬೇಗ ದಪ್ಪ ಆಗ್ಲಿ, ವಿಘ್ನವಿಲ್ಲದೇ ಮದುವೆ ಆಗ್ಲಿ : ದೇವರ ಮುಂದೆ ಭಕ್ತನ ವಿಚಿತ್ರ ಬೇಡಿಕೆ!