BIGG NEWS : ಪ್ರವಾಸಿಗರಿಗೆ `KSRTC’ಯಿಂದ ಭರ್ಜರಿ ಗುಡ್ ನ್ಯೂಸ್ : ಗೋವಾ, ಕೇರಳಕ್ಕೆ ವಿಶೇಷ ಟೂರ್ ಪ್ಯಾಕೇಜ್

ಬೆಂಗಳೂರು : ಪ್ರವಾಸಿಗರಿಗೆ ಕೆಎಸ್ ಆರ್ ಟಿಸಿ (KSRTC) ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಕೆಎಸ್ ಆರ್ ಟಿಸಿ ಮಂಗಳೂರು ವಿಭಾಗವು ಈ ತಿಂಗಳಲ್ಲಿ ಗೋವಾಕ್ಕೆ ಎರಡು ದಿನಗಳ ವಿಶೇಷ ಪ್ಯಾಕೇಜ್ ಟೂರ್ ಮತ್ತು ಕೇರಳಕ್ಕೆ ಒಂದು ದಿನದ ಪ್ರವಾಸವನ್ನು ಮಾಡಲು ಯೋಚಿಸುತ್ತಿದೆ. BIG NEWS : ʻಪೊಲೀಸ್ ಕಾನ್ಸ್‌ಟೇಬಲ್ ಹುದ್ದೆʼಗಳಿಗೆ ʻತೃತೀಯಲಿಂಗಿʼಗಳೂ ಅರ್ಜಿ ಸಲ್ಲಿಸಬಹುದು : ಬಾಂಬೆ ಹೈಕೋರ್ಟ್‌ ಮಹತ್ವದ ಆದೇಶ ಮಂಗಳೂರು ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, ಕ್ರಿಸ್ಮಸ್ ರಜಾದಿನಗಳಲ್ಲಿ … Continue reading BIGG NEWS : ಪ್ರವಾಸಿಗರಿಗೆ `KSRTC’ಯಿಂದ ಭರ್ಜರಿ ಗುಡ್ ನ್ಯೂಸ್ : ಗೋವಾ, ಕೇರಳಕ್ಕೆ ವಿಶೇಷ ಟೂರ್ ಪ್ಯಾಕೇಜ್