BIGG NEWS : `KPTCL’ ನೇಮಕಾತಿ ಅಕ್ರಮ ಪ್ರಕರಣ : ಮತ್ತೆ ನಾಲ್ವರು ಆರೋಪಿಗಳು ಅರೆಸ್ಟ್

ಬೆಳಗಾವಿ : ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಗೆ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸರು ಮತ್ತೆ ನಾಲ್ವರನ್ನು  ಬಂಧಿಸಿದ್ದು, ಬಂಧಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಬೆಳ್ಳಂಬೆಳಗ್ಗೆ ಆಂಧ್ರದ ಕಾಕಿನಾಡದಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರ ದುರ್ಮರಣ, ಹಲವರಿಗೆ ಗಾಯ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಬಾಂವಿ ಗ್ರಾಮದ ಮಂಜುನಾಥ ರಾಮಪ್ಪ ಮಾಳ (23), ಪುಂಡಲೀಕ ಫಕ್ಕೀರಪ್ಪ ಬನಾಜ (26), ಮಾರು ರಾಮಣ್ಣ ಹೊಲದವರ (27) ಹಾಗೂ ಕಲ್ಲೋಳ್ಳಿ ಗ್ರಾಮದ ಮಹಾದೇವಾ ಹಣಮಂತ … Continue reading BIGG NEWS : `KPTCL’ ನೇಮಕಾತಿ ಅಕ್ರಮ ಪ್ರಕರಣ : ಮತ್ತೆ ನಾಲ್ವರು ಆರೋಪಿಗಳು ಅರೆಸ್ಟ್