BIGG NEWS : ಹೈದರಾಬಾದ್ ನಲ್ಲಿ `ಕನ್ನಡ ಭವನ’ ನಿರ್ಮಿಸಲು ಕನ್ನಡಿಗರ ಕಲ್ಯಾಣ ಸಂಗಮ ಮನವಿ

ಹೈದರಾಬಾದ್ : ತೆಲಂಗಾಣ ರಾಜ್ಯದಲ್ಲಿ ಪ್ರತಿ ವರ್ಷ ಕನ್ನಡ ಹಬ್ಬ ಮತ್ತು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಕನ್ನಡಿಗ ಕಲ್ಯಾಣ ಅಭಿವೃದ್ಧಿ ಸಂಘವು ಇಂದು ಕನ್ನಡ ಕಲ್ಯಾಣ ಅಭಿವೃದ್ಧಿ ಸಂಘದ ನಿಯೋಗ, ಗಡಿ ಪ್ರದೇಶಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ. ಸಿ. ಸೋಮಶೇಖರ ಅವರಿಗೆ ಕನ್ನಡ ಭವನ ನಿರ್ಮಾಣಕ್ಕೆ ವಿಶೇಷ ಯೋಜನೆಯಲ್ಲಿ ಹಣ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಯಿತು. BIGG NEWS : ವಿದ್ಯಾರ್ಥಿಗಳೇ ಗಮನಿಸಿ : ಬಸ್ ಪಾಸ್ ಅವಧಿ ವಿಸ್ತರಣೆ ನಿಯೋಗದ ನೇತೃತ್ವ ವಹಿಸಿದ್ದ ಕನ್ನಡಿಗರ … Continue reading BIGG NEWS : ಹೈದರಾಬಾದ್ ನಲ್ಲಿ `ಕನ್ನಡ ಭವನ’ ನಿರ್ಮಿಸಲು ಕನ್ನಡಿಗರ ಕಲ್ಯಾಣ ಸಂಗಮ ಮನವಿ