BIGG NEWS : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ `ಅಲಿಬಾಬಾ’ ಕಥೆ ಹೇಳಿದ ಜೆಡಿಎಸ್ ಮುಖಂಡ : ಸಚಿವ ನಾರಾಯಣಗೌಡ ಕೆಂಡಮಂಡಲ

ಮಂಡ್ಯ : ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಕೆ.ಸಿ. ನಾರಾಯಣಗೌಡ ಹಾಗೂ ಜೆಡಿಎಸ್ ಮುಖಂಡ ಸಂತೋಷ್ ನಡುವೆ ಕಾರ್ಯಕ್ರಮದ ವೇದಿಕೆಯಲ್ಲೇ ಮಾತಿನ ಚಕಮಕಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. BIGG NEWS : ಎಚ್ಚರ..! ನ್ಯೂ ಇಯರ್ ಪಾರ್ಟಿಗೆ ತೆರಳೋದಕ್ಕೆ ಅಪ್ರಾಪ್ತರ ಸರ್ಕಸ್‌: ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಕಳ್ಳದಾರಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಜೆಡಿಎಸ್​ … Continue reading BIGG NEWS : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ `ಅಲಿಬಾಬಾ’ ಕಥೆ ಹೇಳಿದ ಜೆಡಿಎಸ್ ಮುಖಂಡ : ಸಚಿವ ನಾರಾಯಣಗೌಡ ಕೆಂಡಮಂಡಲ