BIGG NEWS : ಕರ್ನಾಟಕದ ಸಾರಿಗೆ ಬಸ್ ಟಿಕೆಟ್ ನಲ್ಲಿ `ಜೈ ಮಹಾರಾಷ್ಟ್ರ’ ಪ್ರಿಂಟ್!

ಗದಗ: ದೇಶ, ನಾಡಿನೆಲ್ಲೆಡೆ ದಸರಾ ಸಂಭ್ರಮ ಕಳೆಗಟ್ಟಿದೆ. ಈ ವೇಳೆಯಲ್ಲಿಯೇ ನೈರುತ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಕರ್ನಾಟಕಕ್ಕೆ ಅವಮಾನ ಮಾಡಿರೋ ಘಟನೆ ವರದಿಯಾಗಿದೆ. ಅದರಲ್ಲೈ ಜೈ ಮಹಾರಾಷ್ಟ್ರ ಎಂದು ನಮೂದಾಗಿರುವಂತ ಟಿಕೆಟ್ ಗಳನ್ನು ಪ್ರಯಾಣಿಕರಿಗೆ ವಿತರಿಸಿ, ಮಹಾ ಎಡವಟ್ಟು ಮಾಡಲಾಗಿದೆ. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಇಂದು ಗದಗ ಘಟಕ ಹಾಗೂ ರೋಣಾ ಘಟಕದ ಸಾರಿಗೆ ಬಸ್ ನಲ್ಲಿ ವಿತರಿಸಿರುವಂತ ಟಿಕೆಟ್ ಗಳಲ್ಲಿ ಜೈ ಮಹಾರಾಷ್ಟ್ರ ಎಂಬುದಾಗಿ ಇದೆ. ರಾಜ್ಯ ರಸ್ತೆ … Continue reading BIGG NEWS : ಕರ್ನಾಟಕದ ಸಾರಿಗೆ ಬಸ್ ಟಿಕೆಟ್ ನಲ್ಲಿ `ಜೈ ಮಹಾರಾಷ್ಟ್ರ’ ಪ್ರಿಂಟ್!