BIGG NEWS : “ಭಾರತ-ಚೀನಾ ಬಾಂಧವ್ಯ ಸಾಮಾನ್ಯವಾಗಿಲ್ಲ, ಯಾಕಂದ್ರೆ, ಗಡಿ ಪರಿಸ್ಥಿತಿ ಸಹಜವಾಗಿಲ್ಲ” ; ಸಚಿವ ಎಸ್ ಜೈಶಂಕರ್ ಮಹತ್ವದ ಹೇಳಿಕೆ

ಬೆಂಗಳೂರು : ಚೀನಾದೊಂದಿಗಿನ ಸಂಬಂಧಕ್ಕೆ ಸಂಬಂಧಿಸಿದಂತೆ ಭಾರತವು ಮತ್ತೊಮ್ಮೆ ತನ್ನ ನಿಲುವನ್ನ ಸ್ಪಷ್ಟಪಡಿಸಿದೆ. ಗಡಿಯಲ್ಲಿ ಪರಿಸ್ಥಿತಿ ಸಾಮಾನ್ಯವಾಗದ ಹೊರತು, ಎರಡೂ ದೇಶಗಳ ನಡುವಿನ ಸಂಬಂಧಗಳು ಸಾಮಾನ್ಯವಾಗಿರಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಗೆ ಚೀನಾ ಅಡ್ಡಿಪಡಿಸಿದ್ರೆ, ಅದು ಎರಡೂ ದೇಶಗಳ ನಡುವಿನ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಭಾರತ-ಚೀನಾ ವಿವಾದದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, “ಚೀನಾವು ಗಡಿ ಪ್ರದೇಶಗಳಲ್ಲಿ ಶಾಂತಿಗೆ ಭಂಗ ತಂದರೆ, ಅದು … Continue reading BIGG NEWS : “ಭಾರತ-ಚೀನಾ ಬಾಂಧವ್ಯ ಸಾಮಾನ್ಯವಾಗಿಲ್ಲ, ಯಾಕಂದ್ರೆ, ಗಡಿ ಪರಿಸ್ಥಿತಿ ಸಹಜವಾಗಿಲ್ಲ” ; ಸಚಿವ ಎಸ್ ಜೈಶಂಕರ್ ಮಹತ್ವದ ಹೇಳಿಕೆ