BIGG NEWS : ‘ಕಾರ್ತಿಕ’ದಲ್ಲಿ ಕಾದಿದೆ ಮಹಾ ಕಂಟಕ ; “ಭೂಮಿ ನಡುಗುತ್ತೆ, ಬೆಂಕಿ ಅನಾಹುತ ಹೆಚ್ಚಾಗುತ್ತೆ” ; ಕೋಡಿಶ್ರೀ ಸ್ಪೋಟಕ ಭವಿಷ್ಯ

ಶಿವಮೊಗ್ಗ : ಕೋಡಿಹಳ್ಳಿ ಮಠದ ಶಿವಯೋಗಿ ರಾಜೇಂದ್ರ ಸ್ವಾಮಿಜೀಗಳು ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದು, ಕಾರ್ತಿಕ ಮಾಸದಲ್ಲಿ ಇನ್ನಷ್ಟು ಪ್ರಕೃತಿ ವಿಕೋಪಗಳು ಹೆಚ್ಚಾಗಲಿವೆ ಎಂದಿದ್ದಾರೆ. ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ತಾಂಡಾದ ಐಯ್ಯನವರ ಕೆರೆಗೆ ಬಾಗಿನ ಅರ್ಪಿಸಿ ನಂತ್ರ ಮಾತನಾಡಿದ ಶ್ರೀಗಳು, “ಮಳೆಯಿಂದಾಗಿ ಅಯ್ಯನಕೆರೆ ತುಂಬಿರುವುದು ಸಂತೋಷದ ಸಂಗತಿ. ಮಳೆ ಹೆಚ್ಚಾಗಿರುವುದ್ರಿಂದ ಬಹಳ ವರ್ಷಗಳ ಬಳಿಕ ಈ ಕೆರೆ ತುಂಬಿರೋದು ಹರ್ಷ ತಂದಿದೆ. ಇನ್ನೀದು ಈ ಭಾಗದ ಜನರಿಗೆ ಅನುಕೂಲವಾಗುತ್ತೆ. ಆದ್ರೆ, ಮುಂದಿನ ದಿನಗಳಲ್ಲಿ ನೀರಿನಿಂದ್ಲೇ ಅನಾಹುತವಾಗಲಿದೆ” ಎಂದರು. … Continue reading BIGG NEWS : ‘ಕಾರ್ತಿಕ’ದಲ್ಲಿ ಕಾದಿದೆ ಮಹಾ ಕಂಟಕ ; “ಭೂಮಿ ನಡುಗುತ್ತೆ, ಬೆಂಕಿ ಅನಾಹುತ ಹೆಚ್ಚಾಗುತ್ತೆ” ; ಕೋಡಿಶ್ರೀ ಸ್ಪೋಟಕ ಭವಿಷ್ಯ