BIGG NEWS : ನಿಮಗೆ ತಾಕತ್ತಿದ್ದರೆ ಪಿಎಸ್ಐ, ಕೆಪಿಟಿಸಿಎಲ್ ಹಗರಣಗಳನ್ನು ನ್ಯಾಯಾಂಗ ತನಿಖೆ ಮಾಡಿಸಿ : ಸಿಎಂ ಬೊಮ್ಮಾಯಿಗೆ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು : ನಾವೇ ಅಧಿಕಾರಕ್ಕೆ ಬರೋದು, ಧಮ್, ತಾಕತ್ತಿದ್ದರೆ ತಡೆಯಿರಿ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಕ್ಲಿನಿಕ್ ಬಾಗಿಲು ತೆರೆಯಲು ವಿಳಂಬವಾಗಿದ್ಕೆ ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದ ಜನರ ಗುಂಪು… Video ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರಿಗೆ ಧಮ್, ತಾಕತಿದ್ದರೆ ಪಿಎಸ್ ಐ ಹಗರಣ, ಗುತ್ತಿಗೆದಾರರ ಸಂಘದ ಪತ್ರ, ರುಪ್ಸಾ ಸಂಘಟನೆಯ ಕಮಿಷನ್ ಆರೋಪ, ಕೆಪಿಟಿಸಿಎಲ್ ಹಗರಣ, ಪಿಡಬ್ಲ್ಯೂಡಿ ನೇಮಕಾತಿ ಹಗರಣ, ಬಿಟ್ ಕಾಯಿನ್ ಹಗರಣವನ್ನು … Continue reading BIGG NEWS : ನಿಮಗೆ ತಾಕತ್ತಿದ್ದರೆ ಪಿಎಸ್ಐ, ಕೆಪಿಟಿಸಿಎಲ್ ಹಗರಣಗಳನ್ನು ನ್ಯಾಯಾಂಗ ತನಿಖೆ ಮಾಡಿಸಿ : ಸಿಎಂ ಬೊಮ್ಮಾಯಿಗೆ ಪ್ರಿಯಾಂಕ್ ಖರ್ಗೆ ಸವಾಲು