BIGG NEWS : ನಾನು ಸಿಎಂ ಆಗಿದ್ದಾಗ ಪಿಎಸ್ ಐ ಹಗರಣ ನಡೆದಿದ್ದರೆ ಅಶ್ವತ್ಥ್ ನಾರಾಯಣ ಕಡುಬು ತಿಂತಿದ್ನಾ? ಸಿದ್ದರಾಮಯ್ಯ ಪ್ರಶ್ನೆ

ಕಲಬುರಗಿ : ಪಿಎಸ್ ಐ ಹಗರಣದಲ್ಲಿ ಅಧಿಕಾರಿಗಳನ್ನು ಬಂಧಿಸಿದರೆ ಸಾಲದು ಅವರಿಗೆ ಮಂಪರು ಪರೀಕ್ಷೆ ಮಾಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. BREAKING NEWS: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗೆ ಕೋವಿಡ್ ಪಾಸಿಟಿವ್; ಆಸ್ಪತ್ರೆಗೆ ದಾಖಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ನೇಮಕಾತಿ ಹಗರಣದಲ್ಲಿ ಸರ್ಕಾರ ಅಧಿಕಾರಿಗಳನ್ನು ಬಂಧಿಸಿದರೆ ಸಾಲದು, ಅಮೃತ್ ಪಾಲ್, ಶಾಂತಕುಮಾರ್ ಅವರಿಗೆ ಮಂಪರು ಪರೀಕ್ಷೆ ನಡೆಸಲಿ, ಪ್ರಕರಣದಲ್ಲಿ ಭಾಗಿಯಾದವರ ಹೆಸರು ಹೇಳದಂತೆ ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ. ಹೀಗಾಗಿ ಅಧಿಕಾರಿಗಳಿಗೆ ಮಂಪರು … Continue reading BIGG NEWS : ನಾನು ಸಿಎಂ ಆಗಿದ್ದಾಗ ಪಿಎಸ್ ಐ ಹಗರಣ ನಡೆದಿದ್ದರೆ ಅಶ್ವತ್ಥ್ ನಾರಾಯಣ ಕಡುಬು ತಿಂತಿದ್ನಾ? ಸಿದ್ದರಾಮಯ್ಯ ಪ್ರಶ್ನೆ