BIGG NEWS : ಒಂದಲ್ಲಾ ಸಾವಿರ ಬಾರಿ ಬೇಕಾದ್ರು ಹೇಳ್ತೇನೆ, ‘ಅಂಜನಾದ್ರಿ’ಯೇ ಹನುಮ ಜನ್ಮಸ್ಥಳ ; ಸಿಎಂ ಬೊಮ್ಮಾಯಿ

ಕೊಪ್ಪಳ : ಅಂಜನಾದ್ರಿ ಬೆಟ್ಟದಲ್ಲೇ ಅಂಜನೇಯ ಹುಟ್ಟಿರುವುದು. ಇದರ ಬಗ್ಗೆ ಯಾವುದೇ ಪ್ರಶ್ನೆಗಳು ಬರುವುದಿಲ್ಲ, ಈ ಮಾತನ್ನು ನಾನು ಸಾವಿರ ಬಾರಿ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಮಾತನಾಡಿದ ಸಿಎಂ “ಅಂಜನಾದ್ರಿ ಬೆಟ್ಟದಲ್ಲೇ ಅಂಜನೇಯ ಹುಟ್ಟಿರುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ಸ್ಥಳವಾಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇನ್ನು ಪ್ರವಾಸೋದ್ಯಮ ದೃಷ್ಟಿಯಲ್ಲಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಮಾಡಲಾಗುತ್ತೆ. ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರಿಗಾಗಿ … Continue reading BIGG NEWS : ಒಂದಲ್ಲಾ ಸಾವಿರ ಬಾರಿ ಬೇಕಾದ್ರು ಹೇಳ್ತೇನೆ, ‘ಅಂಜನಾದ್ರಿ’ಯೇ ಹನುಮ ಜನ್ಮಸ್ಥಳ ; ಸಿಎಂ ಬೊಮ್ಮಾಯಿ