BIGG NEWS : ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಆದ್ರೆ ಮೊದಲು ಸಂತೋಷ ಪಡೋದು ನಾನೇ : ಬಿಜೆಪಿ ಎಂಎಲ್ ಸಿ ಅಚ್ಚರಿಯ ಹೇಳಿಕೆ

ತುಮಕೂರು : ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ್ರೆ ಮೊದಲು ಖುಷಿ ಪಡೋದು ನಾನು ಎಂದು ಬಹಿರಂಗವಾಗಿಯೇ ಬಿಜೆಪಿ ಎಂಎಲ್ ಸಿ ಎಂ.ಚಿದಾನಂದಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ. BIGG NEWS : 2013ರಲ್ಲಿ ಸಿಎಂ ಆಗುವ ಹಣೆಬರಹ ನನಗೆ ಇರಲಿಲ್ಲ ಅನಿಸುತ್ತೆ : ಬೇಸರ ವ್ಯಕ್ತಪಡಿಸಿದ ಡಾ ಜಿ ಪರಮೇಶ್ವರ್ ಶಿರಾ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಅಯೋಜಿಸಿದ್ದ ಕುಂಚಿಟಿಗ-ಒಕ್ಕಲಿಗ ಸಮಾವೇಶದಲ್ಲಿ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ್ರೆ ಮೊದಲು ಖುಷಿ ಪಡೋದು ನಾನು, ನಮ್ಮ ಸಮುದಾಯವನ್ನ ಕೇಂದ್ರದಲ್ಲೂ … Continue reading BIGG NEWS : ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಆದ್ರೆ ಮೊದಲು ಸಂತೋಷ ಪಡೋದು ನಾನೇ : ಬಿಜೆಪಿ ಎಂಎಲ್ ಸಿ ಅಚ್ಚರಿಯ ಹೇಳಿಕೆ