BIGG NEWS : ಪಡಿತರ ಚೀಟಿದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ : ಹಣಕ್ಕೆ ರೇಷನ್ ಮಾರಿದ್ರೆ ಕಾರ್ಡ್ ಅಮಾನತು!

ಬೆಂಗಳೂರು : ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಮಹತ್ವದ ಮಾಹಿತಿಯೊದನ್ನು ನೀಡಿದ್ದು, ಅನ್ನಭಾಗ್ಯ ಯೋಜನೆಯಡಿ ಸಿಗುವ ಆಹಾರ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಹಣಕ್ಕಾಗಿ ಮಾರಾಟ ಮಾಡಿದ್ರೆ 6 ತಿಂಗಳು ಕಾರ್ಡ್ ಅಮಾನತು ಆಗಲಿದೆ. BIGG NEWS : ಶೇ.12 ರಷ್ಟು ಮೀಸಲಾತಿಗೆ ಒಕ್ಕಲಿಗ ಸಮುದಾಯ ಒತ್ತಾಯ : ರಾಜ್ಯ ಸರ್ಕಾರಕ್ಕೆ ಜನವರಿ 23ರ ಡೆಡ್ ಲೈನ್ ಕೊಟ್ಟ ನಂಜಾವಧೂತ ಸ್ವಾಮೀಜಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದು, ಅಕ್ರಮವಾಗಿ ಪಡಿತರ ಆಹಾರ … Continue reading BIGG NEWS : ಪಡಿತರ ಚೀಟಿದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ : ಹಣಕ್ಕೆ ರೇಷನ್ ಮಾರಿದ್ರೆ ಕಾರ್ಡ್ ಅಮಾನತು!