ಬೆಂಗಳೂರು : ಜಿಲ್ಲಾ ಮಟ್ಟದಲ್ಲಿ ಹರ್‌ ಘರ್‌ ತಿರಂಗ ಅಭಿಯಾನ ಅನುಷ್ಠಾನ ಹಿನ್ನೆಲೆ ಆಯಾ ಜಿಲ್ಲಾಧಿಕಾರಿಗಳು ನೋಡಲ್‌ ಅಧಿಕಾರಿಗಳಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Good News : `ಅಕ್ರಮ-ಸಕ್ರಮ’ ಯೋಜನೆ ತಿಂಗಳೊಳಗೆ ಅಧಿಸೂಚನೆ : ಸಚಿವ ಭೈರತಿ ಬಸವರಾಜ

ಈ ಕುರಿತು ಎಲ್ಲಾ ಇಲಾಖೆಗಳ ಎಸಿಎಸ್‌ಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಎಲ್ಲಾ ಡಿಸಿಗಳು, ಎಸ್‌ಪಿಗಳಿಗೆ ರಾಜ್ಯ ಸರ್ಕಾರದ ಎಸಿಎಸ್‌ ರಜನೀಶ್‌ ಗೋಯಲ್‌ ಸುತ್ತೋಲೆ ಹೊರಡಿಸಿದ್ದಾರೆ. ಅದ್ರಂತೆ, ಆಯಾ ಜಿಲ್ಲಾಧಿಕಾರಿಗಳು ನೋಡಲ್‌ ಅಧಿಕಾರಿಗಳಾಗಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಸಮನ್ವಯಾಧಿಕಾರಿಯಾಗಿ ನೇಮೆಕ ಮಾಡಿ ಆದೇಶಿಸಿದ್ದಾರೆ.

JOBS NEWS: ಬೆಂಗಳೂರಿನಲ್ಲಿ ನವೆಂಬರ್ 1-3 ರಿಂದ ಮಹಿಳೆಯರಿಗೆ ಅಗ್ನಿವೀರ್ ನೇಮಕಾತಿ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Share.
Exit mobile version