BIGG NEWS : ‘ನಾಗರಿಕರ ಹಕ್ಕು ರಕ್ಷಣೆ’ಗೆ ಸರ್ಕಾರದ ಮಹತ್ವದ ಕ್ರಮ ; ‘ಡೇಟಾ ಸಂರಕ್ಷಣಾ ಮಸೂದೆ’ ಜಾರಿ |Data Protection Bill

ನವದೆಹಲಿ: ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಹೊಸ ದತ್ತಾಂಶ ಸಂರಕ್ಷಣಾ ಮಸೂದೆಯನ್ನ ತರುವುದಾಗಿ ಕೇಂದ್ರವು ಗುರುವಾರ ಸುಪ್ರೀಂಕೋರ್ಟ್’ಗೆ ತಿಳಿಸಿದೆ. ನಾಗರಿಕರ ಹಕ್ಕುಗಳನ್ನ ರಕ್ಷಿಸುವುದು ಸರ್ಕಾರದ ಆದ್ಯತೆಯಾಗಿದೆ. ನಂತ್ರ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಈ ವಿಷಯವನ್ನ ಜನವರಿ 17ಕ್ಕೆ ಮುಂದೂಡಿತು. ನ್ಯಾಯಮೂರ್ತಿಗಳಾದ ಕೆ.ಎಫ್.ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿಕುಮಾರ್ ಅವರನ್ನು ನ್ಯಾಯಪೀಠ ಒಳಗೊಂಡಿದೆ. ವಿದ್ಯಾರ್ಥಿಗಳ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಕರ್ಮಣ್ಯ ಸಿಂಗ್ ಸರಿನ್ ಮತ್ತು ಶ್ರೇಯಾ ಸೇಥಿ ಎಂಬ ಇಬ್ಬರು ವಿದ್ಯಾರ್ಥಿಗಳು … Continue reading BIGG NEWS : ‘ನಾಗರಿಕರ ಹಕ್ಕು ರಕ್ಷಣೆ’ಗೆ ಸರ್ಕಾರದ ಮಹತ್ವದ ಕ್ರಮ ; ‘ಡೇಟಾ ಸಂರಕ್ಷಣಾ ಮಸೂದೆ’ ಜಾರಿ |Data Protection Bill