BIGG NEWS : ‘ಜಲಸಂರಕ್ಷಣೆ’ ಯಶಸ್ವಿಗೊಳಿಸಲು ಸರ್ಕಾರದ ಪ್ರಯತ್ನವಷ್ಟೇ ಸಾಕಾಗೋದಿಲ್ಲ ; ಪ್ರಧಾನಿ ಮೋದಿ

ನವದೆಹಲಿ : ಕೇವಲ ಸರ್ಕಾರದ ಪ್ರಯತ್ನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಜಲ ಸಂರಕ್ಷಣೆ ಅಭಿಯಾನಗಳಲ್ಲಿ ಜನರ ಪಾಲ್ಗೊಳ್ಳುವಿಕೆಯ ಮಹತ್ವವನ್ನ ಗುರುವಾರ ಒತ್ತಿ ಹೇಳಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಜ್ಯ ಜಲ ಸಚಿವರ ಮೊದಲ ರಾಷ್ಟ್ರೀಯ ಸಮ್ಮೇಳನವನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನೀರು ರಾಜ್ಯಗಳ ನಡುವೆ ಸಹಕಾರ ಮತ್ತು ಸಮನ್ವಯದ ವಿಷಯವಾಗಿರಬೇಕು ಮತ್ತು ನಗರೀಕರಣದ ತ್ವರಿತ ಗತಿಯನ್ನ ಪರಿಗಣಿಸಿ, ಅದನ್ನ ಮುಂಚಿತವಾಗಿ ಯೋಜಿಸಬೇಕು ಎಂದು ಹೇಳಿದರು. ಸಮಾಜ ಹೆಚ್ಚು … Continue reading BIGG NEWS : ‘ಜಲಸಂರಕ್ಷಣೆ’ ಯಶಸ್ವಿಗೊಳಿಸಲು ಸರ್ಕಾರದ ಪ್ರಯತ್ನವಷ್ಟೇ ಸಾಕಾಗೋದಿಲ್ಲ ; ಪ್ರಧಾನಿ ಮೋದಿ