BIGG NEWS : ರಾಜ್ಯ ಸರ್ಕಾರದಿಂದ `ಬೀದಿ ಬದಿ ವ್ಯಾಪಾರಿ’ಗಳಿಗೆ ಗುಡ್ ನ್ಯೂಸ್ : ಮುದ್ರಾಂಕ ಶುಲ್ಕ ವಿನಾಯ್ತಿ

ಬೆಳಗಾವಿ : ಬೀದಿ ಬದಿ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಸಾಲದ ಕರಾರುಗಳ ಮೇಲೆ ವಿಧಿಸುತ್ತಿದ್ದ ಮುದ್ರಾಂಕ ಶುಲ್ಕ ರದ್ದು ಉದ್ದೇಶದ ಕರ್ನಾಟಕ ಸ್ಯಾಂಪ್ (4ನೇ ತಿದ್ದುಪಡಿ) ವಿಧೇಯಕ-2022 ಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತ ಅನುಮೋದನೆ ಸಿಕ್ಕಿದೆ. ಬ್ಯಾಂಕ್ ಗ್ರಾಹಕರೇ ಗಮನಿಸಿ : ಇಲ್ಲಿದೆ `2023’ ರ ಬ್ಯಾಂಕ್ ರಜೆ ದಿನಗಳ ಪಟ್ಟಿ|Bank Holidays 2023 ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ವಿಧೇಯಕ ಮಂಡಿಸಿದ್ದು, ಪಿಎಂ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ … Continue reading BIGG NEWS : ರಾಜ್ಯ ಸರ್ಕಾರದಿಂದ `ಬೀದಿ ಬದಿ ವ್ಯಾಪಾರಿ’ಗಳಿಗೆ ಗುಡ್ ನ್ಯೂಸ್ : ಮುದ್ರಾಂಕ ಶುಲ್ಕ ವಿನಾಯ್ತಿ