BIGG NEWS : ರಾಜ್ಯ ಸರ್ಕಾರದಿಂದ `ಸಫಾಯಿ ಕರ್ಮಚಾರಿ’ಗಳಿಗೆ ಸಿಹಿಸುದ್ದಿ : ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಎಲೆಕ್ಟ್ರಿಕ್ ಸ್ಕೂಟರ್

ಬೆಂಗಳೂರು : ದ್ವಿಚಕ್ರ ವಾಹನಗಳ ಯೋಜನೆಯನ್ನು 10 ಮಹಾನಗರ ಪಾಲಿಕೆಗಳಿಗೆ ವಿಸ್ತರಣೆ ಮಾಡಲಾಗಿದ್ದು, ಮೊದಲ ಹಂತದಲ್ಲಿ 400 ಜನರಿಗೆ ಸೌಲಭ್ಯ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. BIGG NEWS : ಭಾರತದ ಆದರ್ಶನಾಯಕರಾದ ಪ್ರಧಾನ ಮಂತ್ರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು : ಮೋದಿ ಹುಟ್ಟುಹಬ್ಬಕ್ಕೆ ಸಿಎಂ ಬೊಮ್ಮಾಯಿ ಶುಭಾಶಯ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಅಮೇರಿಕಾದಲ್ಲಿ ಕಸ ಗುಡಿಸೋದಕ್ಕೆ ಬರುವರು ಕಾರಿನಲ್ಲಿ ಬರುತ್ತಾರೆ. ಇನ್ಮುಂದೆ ನಮ್ಮಲ್ಲೂ ಕಸ ಗುಡಿಸುವವರು ಸ್ಕೂಟರ್ ನಲ್ಲಿ ಬರಲಿದ್ದಾರೆ. ಈಗ … Continue reading BIGG NEWS : ರಾಜ್ಯ ಸರ್ಕಾರದಿಂದ `ಸಫಾಯಿ ಕರ್ಮಚಾರಿ’ಗಳಿಗೆ ಸಿಹಿಸುದ್ದಿ : ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಎಲೆಕ್ಟ್ರಿಕ್ ಸ್ಕೂಟರ್