BIGG NEWS : ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : `ಇ-ಸ್ವತ್ತು’ ಸಮಸ್ಯೆಗೆ ಶೀಘ್ರ ಪರಿಹಾರ

ಬೆಳಗಾವಿ : ಆಸ್ತಿ ಮಾಲೀಕರಿಗೆ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜು ಅವರು ಸಿಹಿಸುದ್ದಿ ನೀಡಿದ್ದು, ಶೀಘ್ರವೆ ಇ-ಸ್ವತ್ತು ಸಮಸ್ಯೆಗೆ ಶೀಘ್ರವೇ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ. BREAKING NEWS: ಟ್ವಿಟರ್’ನಿಂದ ‘ಆತ್ಮಹತ್ಯೆ ತಡೆ ವೈಶಿಷ್ಟ್ಯ’ ಔಟ್, ಎಲೋನ್ ಮಸ್ಕ್ ಆದೇಶ |suicide prevention feature ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ನ ಯು.ಟಿ. ಖಾದರ್ ಪ್ರಸ್ತಾವನೆಗೆ ಉತ್ತರಿಸಿದ ಸಚಿವರು, ಇ-ಸ್ವತ್ತು ವಹಿವಾಟು ಹೆಚ್ಚಳ ಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಬಲಪಡಿಸಿ ಸ್ಟೋರೆಜ್ ಸಾಮರ್ಥ್ಯ ಹೆಚ್ಚಿಸಲು 65 ಕೋಟಿ ರೂ. … Continue reading BIGG NEWS : ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : `ಇ-ಸ್ವತ್ತು’ ಸಮಸ್ಯೆಗೆ ಶೀಘ್ರ ಪರಿಹಾರ