BIGG NEWS : ‘ಪೌರಾಡಳಿತ ಇಲಾಖೆ’ಯ ‘ಹೊರಗುತ್ತಿಗೆ ನೌಕರ’ರಿಗೆ ಗುಡ್ ನ್ಯೂಸ್ : ಶೀಘ್ರವೇ ‘ನೇರ ವೇತನ ಪಾವತಿ ವ್ಯವಸ್ಥೆ’ ಜಾರಿ

ರಾಮನಗರ: ಪೌರಾಡಳಿತ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಂತ 10,600 ಹೊರಗುತ್ತಿಗೆ ನೌಕರರಿಗೆ ಶೀಘ್ರವೇ ನೇರ ವೇತನ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂಬುದಾಗಿ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜು ಭರವಸೆ ನೀಡಿದ್ದಾರೆ. BIG NEWS: ‘ಗಡಿ ಗದ್ದಲ’ದ ನಡುವೆ ಇಂದಿನಿಂದ ಬೆಳಗಾವಿಯಲ್ಲಿ ಡಿಸೆಂಬರ್‌ 29 ರವರೆಗೆ ‘ಚಳಿಗಾಲದ ಅಧಿವೇಶನ’, 4 ಹೊಸ ಮಸೂದೆ ಮಂಡನೆ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಪೌರಾಡಳಿತ ಇಲಾಖೆಯಲ್ಲಿ ಒಟ್ಟು 38 ಸಾವಿರ ಕಾರ್ಮಿಕರಿದ್ದು, ಮುಂದೆ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗೆ ಪೌರಕಾರ್ಮಿಕರನ್ನು ನೇರ ನೇಮಕಾತಿ … Continue reading BIGG NEWS : ‘ಪೌರಾಡಳಿತ ಇಲಾಖೆ’ಯ ‘ಹೊರಗುತ್ತಿಗೆ ನೌಕರ’ರಿಗೆ ಗುಡ್ ನ್ಯೂಸ್ : ಶೀಘ್ರವೇ ‘ನೇರ ವೇತನ ಪಾವತಿ ವ್ಯವಸ್ಥೆ’ ಜಾರಿ