BIGG NEWS : ರಾಜ್ಯ ಸರ್ಕಾರದಿಂದ ಕುಮ್ಕಿ, ಬಾಣೆ ಭೂಮಿ ಸಾಗುವಳಿ ಮಾಡುವ ರೈತರಿಗೆ ಗುಡ್ ನ್ಯೂಸ್ : ಶೀಘ್ರವೇ ಸಾಗುವಳಿ ಚೀಟಿ

ಬೆಂಗಳೂರು : ಕುಮ್ಕಿ, ಬಾಣೆ, ಸೊಪ್ಪಿನ ಬೆಟ್ಟದಲ್ಲಿ ಸಾಗುವಳಿ ಮಾಡುವ ರೈತರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕುಮ್ಕಿ, ಬಾಣೆ, ಸೊಪ್ಪಿನ ಬೆಟ್ಟದಲ್ಲಿ ಸಾಗುವಳಿ ಮಾಡುವ ರೈತರಿಗೆ ಸಾಗುವಳಿ ಚೀಟಿ ನೀಡುವ ಸಂಬಂಧ ಸಕಾರಾತ್ಮಕವಾಗಿ ಶೀಘ್ರವೇ ಕಾನೂನು ರೂಪಿಸುವಂತೆ ಸಚಿವ ಸಂಪುಟ ಉಪಸಮಿತಿ ಕಾನೂನು ಇಲಾಖೆಗೆ ಸೂಚಿಸಿದೆ. BIGG NEWS : ರಾಜ್ಯದಲ್ಲಿ ಮತ್ತೆ ಕೈಕೊಟ್ಟ `108 ಆ್ಯಂಬುಲೆನ್ಸ್’ ಸೇವೆ : ಕರೆ ಮಾಡಿದ್ರೆ ಸ್ವೀಕರಿಸದ ಸಿಬ್ಬಂದಿ! ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ … Continue reading BIGG NEWS : ರಾಜ್ಯ ಸರ್ಕಾರದಿಂದ ಕುಮ್ಕಿ, ಬಾಣೆ ಭೂಮಿ ಸಾಗುವಳಿ ಮಾಡುವ ರೈತರಿಗೆ ಗುಡ್ ನ್ಯೂಸ್ : ಶೀಘ್ರವೇ ಸಾಗುವಳಿ ಚೀಟಿ