BIGG NEWS : ರಾಜ್ಯ ಸರ್ಕಾರದಿಂದ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರಿಗೆ ಗುಡ್ ನ್ಯೂಸ್ : `ಆರೋಗ್ಯ ವಿಮೆ ಸೌಲಭ್ಯ’ಕ್ಕೆ ಕ್ರಮ

ಬೆಳಗಾವಿ : ಅನುದಾನಿತ ಶಿಕ್ಷಣ ಸಂಸ್ಥೆ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿನೀಡಿದ್ದು, ಅನುದಾನಿತ ಶಿಕ್ಷಣ ಸಂಸ್ಥೆ ನೌಕರರಿಗೆ ವಿಮೆ  ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಆಪತ್ತು ತಂದ ಆಟದ ಹುಚ್ಚು ; ‘ಆನ್ಲೈನ್ ಗೇಮ್’ನಿಂದ 95 ಲಕ್ಷ ಕಳೆದುಕೊಂಡ ‘ಪದವಿ ವಿದ್ಯಾರ್ಥಿ’, ಕುಟುಂಬ ಕಂಗಾಲು ವಿಧಾನಪರಿಷತ್ ನಲ್ಲಿ ಸಾರ್ವಜನಿಕ ಮಹತ್ವದಡಿ ಸದಸ್ಯಸರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವ ಬಿ.ಸಿ.ನಾಗೇಶ್, ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ … Continue reading BIGG NEWS : ರಾಜ್ಯ ಸರ್ಕಾರದಿಂದ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರಿಗೆ ಗುಡ್ ನ್ಯೂಸ್ : `ಆರೋಗ್ಯ ವಿಮೆ ಸೌಲಭ್ಯ’ಕ್ಕೆ ಕ್ರಮ