BIGG NEWS : ಗಳಿಕೆಯಲ್ಲಿ ಮಾತ್ರವಲ್ಲ ‘ದೇಣಿಗೆ’ ನೀಡೋದ್ರಲ್ಲೂ ಅಗ್ರಸ್ಥಾನ ಪಡೆದು, ಹೊಸ ದಾಖಲೆ ನಿರ್ಮಿಸಿದ ‘ಗೌತಮ್ ಅದಾನಿ’

ನವದೆಹಲಿ : ಭಾರತದ ಬಿಲಿಯನೇರ್ ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ, ಶಿವ ನಾಡರ್ ಮತ್ತು ಅಶೋಕ್ ಸೂತ ಹಾಗೂ ಮಲೇಷ್ಯಾ-ಭಾರತೀಯ ಉದ್ಯಮಿ ಬ್ರಹ್ಮಾಲ್ ವಾಸುದೇವನ್ ಮತ್ತು ಅವರ ವಕೀಲ ಪತ್ನಿ ಶಾಂತಿ ಕಾಂಡಿಯಾ ಅವರು ಫೋರ್ಬ್ಸ್ನ ಏಷ್ಯಾದ ಚಾರಿಟಿ ಹೀರೋಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಏಷ್ಯಾದ ಚಾರಿಟಬಲ್ ಹೀರೋಗಳ ಪಟ್ಟಿಯ 16ನೇ ಆವೃತ್ತಿಯನ್ನ ಮಂಗಳವಾರ ಬಿಡುಗಡೆ ಮಾಡಲಾಯಿತು. ಯಾವುದೇ ಶ್ರೇಯಾಂಕವಿಲ್ಲದೇ ಈ ಪಟ್ಟಿಯು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಪ್ರಮುಖ ಜನೋಪಕಾರಿ ಕೆಲಸ ಮಾಡುವ ಜನರನ್ನ ಒಳಗೊಂಡಿದೆ ಎಂದು ಫೋರ್ಬ್ಸ್ ಹೇಳಿಕೆಯಲ್ಲಿ ತಿಳಿಸಿದೆ. … Continue reading BIGG NEWS : ಗಳಿಕೆಯಲ್ಲಿ ಮಾತ್ರವಲ್ಲ ‘ದೇಣಿಗೆ’ ನೀಡೋದ್ರಲ್ಲೂ ಅಗ್ರಸ್ಥಾನ ಪಡೆದು, ಹೊಸ ದಾಖಲೆ ನಿರ್ಮಿಸಿದ ‘ಗೌತಮ್ ಅದಾನಿ’