ನವದೆಹಲಿ : ಭಾರತದ ಬಿಲಿಯನೇರ್ ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ, ಶಿವ ನಾಡರ್ ಮತ್ತು ಅಶೋಕ್ ಸೂತ ಹಾಗೂ ಮಲೇಷ್ಯಾ-ಭಾರತೀಯ ಉದ್ಯಮಿ ಬ್ರಹ್ಮಾಲ್ ವಾಸುದೇವನ್ ಮತ್ತು ಅವರ ವಕೀಲ ಪತ್ನಿ ಶಾಂತಿ ಕಾಂಡಿಯಾ ಅವರು ಫೋರ್ಬ್ಸ್ನ ಏಷ್ಯಾದ ಚಾರಿಟಿ ಹೀರೋಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಏಷ್ಯಾದ ಚಾರಿಟಬಲ್ ಹೀರೋಗಳ ಪಟ್ಟಿಯ 16ನೇ ಆವೃತ್ತಿಯನ್ನ ಮಂಗಳವಾರ ಬಿಡುಗಡೆ ಮಾಡಲಾಯಿತು. ಯಾವುದೇ ಶ್ರೇಯಾಂಕವಿಲ್ಲದೇ ಈ ಪಟ್ಟಿಯು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಪ್ರಮುಖ ಜನೋಪಕಾರಿ ಕೆಲಸ ಮಾಡುವ ಜನರನ್ನ ಒಳಗೊಂಡಿದೆ ಎಂದು ಫೋರ್ಬ್ಸ್ ಹೇಳಿಕೆಯಲ್ಲಿ ತಿಳಿಸಿದೆ. … Continue reading BIGG NEWS : ಗಳಿಕೆಯಲ್ಲಿ ಮಾತ್ರವಲ್ಲ ‘ದೇಣಿಗೆ’ ನೀಡೋದ್ರಲ್ಲೂ ಅಗ್ರಸ್ಥಾನ ಪಡೆದು, ಹೊಸ ದಾಖಲೆ ನಿರ್ಮಿಸಿದ ‘ಗೌತಮ್ ಅದಾನಿ’
Copy and paste this URL into your WordPress site to embed
Copy and paste this code into your site to embed