BIGG NEWS : ರಾಜ್ಯ ಸರ್ಕಾರದಲ್ಲಿ ಅವ್ಯಾಹತವಾಗಿ `40 ಪರ್ಸೆಂಟ್ ದಂಧೆ’ ನಡೆಯುತ್ತಿದೆ : ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು : ರಾಜ್ಯ ಸರ್ಕಾರದಲ್ಲಿ ಅವ್ಯಾಹತವಾಗಿ 40% ಪರ್ಸೆಂಟ್ ದಂಧೆ ನಡೆಯುತ್ತಿದೆ.ಯ ಸರ್ಕಾರ 40% ಕಮಿಷನ್ ದಂಧೆ ಬಗ್ಗೆ ಸಿಬಿಐಗೆ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. BIGG BREAKING NEWS : ಕಾಂಗ್ರೆಸ್ ಗೆ ಹಿರಿಯ ನಾಯಕ `ಗುಲಾಮ್ ನಬಿ ಅಜಾದ್’ ಗುಡ್ ಬೈ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬಿಬಿಎಂಪಿಯಲ್ಲಿ 50% ಕಮಿಷನ್ ದಂಧೆ ನಡೆಯುತ್ತಿದೆ ಎಂದು ನನ್ನನ್ನು ಭೇಟಿಯಾಗಿ ಗಮನಕ್ಕೆ ತಂದಿದ್ದಾರೆ. ಸುಮ್ಮನೆ ಯಾಕೆ ಆರೋಪ … Continue reading BIGG NEWS : ರಾಜ್ಯ ಸರ್ಕಾರದಲ್ಲಿ ಅವ್ಯಾಹತವಾಗಿ `40 ಪರ್ಸೆಂಟ್ ದಂಧೆ’ ನಡೆಯುತ್ತಿದೆ : ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ