BIGG NEWS : ಧಾರವಾಡದಲ್ಲಿ ವಾಹನ ತೊಳೆಯಲು ಹೋದಾಗ ಘೋರ ದುರಂತ : ಕರೆಯಲ್ಲಿ ಮುಳುಗಿ ತಂದೆ, ಮಗ ಸಾವು!

ಧಾರವಾಡ : ವಾಹನ ತೊಳೆಯಲು ಹೋದಾಗ ಘೋರ ದುರಂತವೊಂದು ಸಂಭವಿಸಿದ್ದು, ಟಂಟಂ ವಾಹನ ತೊಳೆಯಲು ಹೋದಾಗ ತಂದೆ, ಮಗ ನೀರು ಪಾಲಾದ ಘಟನೆ ಧಾರವಾಡ ತಾಲೂಕಿನ ಕ್ಯಾರೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಭಾರತೀಯ ಮಹಿಳೆಯರು ಫೇಸ್‌ಬುಕ್​​ ಅನ್ನು ಏಕೆ ದೂರವಿಡುತ್ತಿದ್ದಾರೆ ? : ಸತ್ಯಾಂಶ ಬಹಿರಂಗ ಪಡಿಸಿದ ಮೆಟಾ ಅಧ್ಯಯನ | Meta study ಕ್ಯಾರೆಕೊಪ್ಪ ಗ್ರಾಮದ ಕರೆಯಲ್ಲಿ ಇಂದು ಬೆಳಗ್ಗೆ ಗದಿಗೆಪ್ಪ ಅಂಗಡಿ ಎಂಬುವರು ತಮ್ಮ ಮಗ ರವಿಯನ್ನು ಕರೆದುಕೊಂಡು ಟಂಟಂ ವಾಹನ ತೊಳೆಯಲು ಹೋಗಿದ್ದಾರೆ. ಈ … Continue reading BIGG NEWS : ಧಾರವಾಡದಲ್ಲಿ ವಾಹನ ತೊಳೆಯಲು ಹೋದಾಗ ಘೋರ ದುರಂತ : ಕರೆಯಲ್ಲಿ ಮುಳುಗಿ ತಂದೆ, ಮಗ ಸಾವು!