BIGG NEWS : ಖರ್ಗೆ ಅಧ್ಯಕ್ಷರಾದರೂ `ಕೈ’ ನಾಯಕರು ಈಗಲೂ ಗಾಂಧಿ ಕುಟುಂಬದ `ಜೀ ಹುಜೂರ್’ ಸಂಸ್ಕೃತಿಗೆ ಶರಣಾಗಿದ್ದಾರೆ : ಬಿಜೆಪಿ ಟ್ವೀಟ್

ಬೆಂಗಳೂರು : ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ ಈಗಲೂ ಗಾಂಧಿ ಕುಟುಂಬಕ್ಕೇ ಜೋತು ಬಿದ್ದಿರುವ ರಾಜ್ಯ ಕಾಂಗ್ರೆಸ್ ನಾಯಕರು ಸ್ವಂತಿಕೆಯನ್ನೇ ಮರೆತು “ಜೀ ಹುಜೂರ್‌” ಸಂಸ್ಕೃತಿಗೆ ಶರಣಾಗಿದ್ದಾರೆ. SHOCKING NEWS: ʻಮದ್ಯದ ಬಾಟಲಿʼಗಳನ್ನು ಮನೆಯ ʻದೇವರ ಗುಡಿʼ ಕೆಳಗೆ ಬಚ್ಚಿಟ್ಟು ಮಾರುತ್ತಿದ್ದ ಕತರ್ನಾಕ್‌ ಲೇಡಿ ಅರೆಸ್ಟ್! ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕರ್ನಾಟಕ ಕಾಂಗ್ರೆಸ್‌ ಪಟಾಲಂ ದಿಲ್ಲಿಯಲ್ಲಿದೆ. ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದರೂ ನಿರ್ಧಾರಕ್ಕೆ ಈಗಲೂ ಗಾಂಧಿ ಕುಟುಂಬಕ್ಕೇ ಜೋತು ಬಿದ್ದಿರುವ ರಾಜ್ಯ … Continue reading BIGG NEWS : ಖರ್ಗೆ ಅಧ್ಯಕ್ಷರಾದರೂ `ಕೈ’ ನಾಯಕರು ಈಗಲೂ ಗಾಂಧಿ ಕುಟುಂಬದ `ಜೀ ಹುಜೂರ್’ ಸಂಸ್ಕೃತಿಗೆ ಶರಣಾಗಿದ್ದಾರೆ : ಬಿಜೆಪಿ ಟ್ವೀಟ್