BIGG NEWS : ದೇವನೂರು ಮಹಾದೇವ ಸೇರಿ 7 ಸಾಹಿತಿಗಳ ಪಠ್ಯ ಶಾಲೆಗಳಲ್ಲಿ ಮುಂದುವರಿಕೆ : ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು : ಪಠ್ಯಪುತ್ತಕ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಏಳು ಸಾಹಿತಿಗಳ ಪಠ್ಯ ಕೈಬಿಟ್ಟು ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ ಇದೀಗ ಈ ಆದೇಶವನ್ನು ಹಿಂಪಡೆದಿದೆ. ಎಂದಿನಂತೆ ಪಠ್ಯವನ್ನು ಮುಂದುವರೆಸಲು ಪರಿಷ್ಕೃತ ಆದೇಶದಲ್ಲಿ ಸೂಚಿಸಲಾಗಿದೆ. BIG NEWS: ತೀವ್ರ ಹದಗೆಡುತ್ತಿದೆ ದೆಹಲಿಯ ಗಾಳಿ ಗುಣಮಟ್ಟ: ಸೆಂಟ್ರಲ್ ವಿಸ್ಟಾ ಹೊರತುಪಡಿಸಿ, ನಿರ್ಮಾಣ ಸಂಬಂಧಿತ ಚಟುವಟಿಕೆಗಳಿಗೆ ಬಿತ್ತು ಬ್ರೇಕ್‌ 2022-23 ನೇ ಸಾಲಿನ 1 ರಿಂದ 10 ನೇ ತರಗತಿ ಕನ್ನಡ ಭಾಷಾ ಪಠ್ಯವನ್ನು ಸರ್ಕಾರ ಪರಿಷ್ಕರಿಸಿತ್ತು. ಇದು ವಿವಾದದ ಸ್ವರೂಪ … Continue reading BIGG NEWS : ದೇವನೂರು ಮಹಾದೇವ ಸೇರಿ 7 ಸಾಹಿತಿಗಳ ಪಠ್ಯ ಶಾಲೆಗಳಲ್ಲಿ ಮುಂದುವರಿಕೆ : ಶಿಕ್ಷಣ ಇಲಾಖೆ ಆದೇಶ