BIGG NEWS : ‘ಮಾಂಡೌಸ್ ಚಂಡಮಾರುತ’ಕ್ಕೆ ಜನರು ತತ್ತರ : ರಾಜ್ಯಾಧ್ಯಂತ ‘ತುಂತುರು ಮಳೆ’ ಸಹಿತ ಚಳಿಗಾಳಿಗೆ ಗಡಗಡ!

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮ್ಯಾಂಡಸ್ ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಟ್ಟುಬಿಡದೇ ತುಂತುರು ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. Post Office Jobs 2022-23: ಅಂಚೆ ಇಲಾಖೆಯಿಂದ 60,544 ಹುದ್ದೆಗಳಿಗೆ ಅರ್ಜಿ ಆಹ್ವಾನ!, ಅರ್ಜಿ ಸಲ್ಲಿಸಲು ಡಿ.14 ಕೊನೇ ದಿನ ರಾಜ್ಯದಲ್ಲಿ ಚಳಿಯ ಜೊತೆಗೆ ಮಳೆಯಾಗುತ್ತಿದ್ದು, ಮೈ ನಡುಗುವ ಚಳಿಯಿಂದಾಗಿ ಜನರು ತತ್ತರಿಸಿದ್ದಾರೆ. ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿನ್ನೆಯಿಂದ ತುಂತುರು ಮಳೆಯಾಗುತ್ತಿದ್ದು, ಜನಜೀವನ ಅಸ್ತವಸ್ಥಗೊಂಡಿದೆ. … Continue reading BIGG NEWS : ‘ಮಾಂಡೌಸ್ ಚಂಡಮಾರುತ’ಕ್ಕೆ ಜನರು ತತ್ತರ : ರಾಜ್ಯಾಧ್ಯಂತ ‘ತುಂತುರು ಮಳೆ’ ಸಹಿತ ಚಳಿಗಾಳಿಗೆ ಗಡಗಡ!